ಅಭ್ಯತ್ಮಂಗಲದಲ್ಲಿ ಕಾಡಾನೆ ದಾಳಿ ಕಾಫಿ ಹೂವುಗಳು ನಷ್ಟ*ಸಿದ್ದಾಪುರ, ಮಾ. ೨೯: ಅಭ್ಯತ್‌ಮಂಗಲದಲ್ಲಿ ಕಾಡಾನೆಗಳ ದಾಂಧಲೆ ಮಿತಿ ಮೀರಿದ್ದು, ೨ನೇ ಬೆಳೆ ಮತ್ತು ಕಾಫಿ ಹೂವುಗಳು ನಷ್ಟವಾಗಿದೆ. ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಕಾಡಾನೆಗಳ ಹಿಂಡು
ನಾಳೆಯಿಂದ ಐಗೂರಿನಲ್ಲಿ ದೈವಕೋಲ ನೇಮೋತ್ಸವಸೋಮವಾರಪೇಟೆ,ಮಾ.೨೯: ಸಮೀಪದ ಐಗೂರು ಗ್ರಾಮದಲ್ಲಿರುವ ಶ್ರೀ ಆದಿಶಕ್ತಿ ಮಹಾತಾಯಿ ಪಾಷಾಣಮೂರ್ತಿ ಅಮ್ಮನವರ ದೈವಸ್ಥಾನದಲ್ಲಿ ತಾ. ೩೧ರಿಂದ (ನಾಳೆಯಿಂದ) ಏಪ್ರಿಲ್ ೫ರವರೆಗೆ ೪೬ನೇ ವರ್ಷದ ದೈವ ಕೋಲ ನೇಮೋತ್ಸವ
ಚೇಲಾವರದಲ್ಲಿ ಕಾಡಾನೆ ದಾಳಿ ಫಸಲು ನಷ್ಟ ಚೆಯ್ಯಂಡಾಣೆ, ಮಾ. ೨೯: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರದ ಮುಂಡ್ಯೋಳAಡ ಕುಟುಂಬಸ್ಥರ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆ ಫಸಲನ್ನು ನಾಶಪಡಿಸಿದ್ದು, ಕೂಡಲೇ ಅರಣ್ಯಾಧಿಕಾರಿಗಳು ಕಾಡಾನೆಯನ್ನು ಓಡಿಸಿ
ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಲಾರಿ ಮುಳ್ಳೂರು, ಮಾ. ೨೯: ತಡರಾತ್ರಿ ಲಾರಿಯೊಂದು ನಿಯಂತ್ರಣ ತಪ್ಪಿ ಮನೆಯೊಳಗೆ ನುಗ್ಗಿದ್ದು, ಅದೃಷ್ಟವಶಾತ್ ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸೋಮವಾರ ಮಧ್ಯರಾತ್ರಿ ಇಲ್ಲಿಗೆ ಸಮೀಪದ ಗೋಪಾಲಪುರ
ಕುಶಾಲನಗರದಲ್ಲಿ ದಸಂಸ ಪ್ರತಿಭಟನೆ ಕುಶಾಲನಗರ, ಮಾ. ೨೯ : ಕಾರ್ಮಿಕ ಸಂಘಟನೆಗಳ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ೨ ದಿನಗಳ ಮುಷ್ಕರ ಬೆಂಬಲಿಸಿ ಮಂಗಳವಾರ ಕುಶಾಲನಗರದಲ್ಲಿ ದಲಿತ ಸಂಘರ್ಷ ಸಮಿತಿ ಭೀಮವಾದ ವತಿಯಿಂದ