ಹಿಂದೂ ಮಲೆಯಾಳಿ ಸಮಾಜ ಬಾಂಧವರ ಕ್ರಿಕೆಟ್ಮಡಿಕೇರಿ, ಏ. ೨೦: ಕೊಡಗು ಹಿಂದೂ ಮಲಯಾಳಿ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ೯ನೇ ವರ್ಷದ ಹಿಂದೂ ಮಲಯಾಳಿ ಬಾಂಧವರ ಕ್ರಿಕೆಟ್ ಪಂದ್ಯಾಟ ತಾ. ೨೯, ೩೦ ಹಾಗೂ
ಮೂಟೇರಿ ಶ್ರೀ ಭಗವತಿ ದೇವಸ್ಥಾನಈಸ್ಟ್ ಕೊಳಕೇರಿ, ನಾಪೋಕ್ಲು ದೇವಾಲಯದ ಜೀರ್ಣೋದ್ಧಾರಕ್ಕೆ ಧನ ಸಹಾಯ ಮಾಡಿದವರು ಬಿದ್ದಾಟಂಡ ರಾಧಾ ಮೋಹನ್ ರೂ. ೪೫,೦೦೦ ಅಪ್ಪಾರಂಡ ಅಪ್ಪಣ್ಣ ರೂ. ೪೫,೦೦೦ ನಿಡುಮಂಡ ಕೃತಿ ಗಣಪತಿ ರೂ. ೪೦,೫೦೦ ಬಿದ್ದಾಟಂಡ ಜಿನ್ನು ನಾಣಯ್ಯ ಮತ್ತು ನಂದಿನಿ ರೂ. ೪೦,೦೦೦ ಬಿದ್ದಾಟಂಡ
ಕೊಡಗರಹಳ್ಳಿಯಲ್ಲಿ ದೇವರ ವಾರ್ಷಿಕೋತ್ಸವಸುಂಟಿಕೊಪ್ಪ, ಏ. ೨೦: ಕೊಡಗರಹಳ್ಳಿಯ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವರ ವಾರ್ಷಿಕ ಹಬ್ಬ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶೃದ್ಧಾಭಕ್ತಿ ಯಿಂದ ನೆರವೇರಿತು. ಸೋಮವಾರದಂದು ಶ್ರೀ ಗಣಹೋಮದೊಂದಿಗೆ ವಾರ್ಷಿಕ
ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟಕ್ಕೆ ಚಾಲನೆಕುಶಾಲನಗರ, ಏ. ೨೦: ಕುಶಾಲನಗರದ ಯೂತ್ ಫ್ರೆಂಡ್ಸ್ ಆಶ್ರಯದಲ್ಲಿ ೪ನೇ ವರ್ಷದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ
ಮಹಾವೀರರ ಸಿದ್ಧಾಂತ ಮೈಗೂಡಿಸಿಕೊಳ್ಳಿ ಆರ್ ಯೋಗಾನಂದವೀರಾಜಪೇಟೆ, ಏ. ೨೦: ವಿಶ್ವದ ಉನ್ನತಿಗೆ ಶಾಂತಿಯ ಮಂತ್ರಪಟಿಸಿ ಲೌಕಿಕ ಜೀವನವನ್ನು ತ್ಯಜಿಸಿ ಆಧ್ಯಾತ್ಮ ಜೀವನದತ್ತ ಸಾಗಿದ ಮಹಾನ್ ಜ್ಞಾನಿಯಾಗಿದ್ದ ಮಹಾವೀರರ ಸಿದ್ಧಾಂತಗಳನ್ನು ಮೈಗೂಡಿಸಿ ಕೊಳ್ಳಬೇಕು ಎಂದು