ಸುಳಿಯಲ್ಲಿ ಸಿಲುಕಿ ಮಹಾರಾಷ್ಟçದ ಮೂಲದ ಪ್ರವಾಸಿಗ ದುರ್ಮರಣಸಿದ್ದಾಪುರ, ಏ. ೨೬: ದುಬಾರೆಯ ಪ್ರವಾಸಿ ತಾಣದಲ್ಲಿ ನದಿಯ ಸುಳಿಗೆ ಸಿಲುಕಿ ಮಹಾರಾಷ್ಟçದ ನಾಶಿಕ್ ಮೂಲದ ಪ್ರವಾಸಿಗ ದುರ್ಮರಣಕ್ಕೀಡಾದ ಘಟನೆ ನಡೆದಿದೆ. ದಾದಾಜಿ ಮಹಾಜನ್ ಎಂಬವರ ಪುತ್ರ ಅನಿಕೇತ್
೬೦ ವರ್ಷ ಕೆಳಗಿರುವವರಿಗೆ ಬೂಸ್ಟರ್ ಡೋಸ್ ನೀಡಲು ಇನ್ನೂ ಬಾರದ ಆದೇಶಮಡಿಕೇರಿ, ಏ. ೨೬: ಮುಂಬರುವ ದಿನಗಳಲ್ಲಿ ಕೋವಿಡ್ ೪ನೇ ಅಲೆ ವ್ಯಾಪಕವಾಗಬಹುದೆಂಬ ತಜ್ಞರ ಅಭಿಪ್ರಾಯದ ಬೆನ್ನಲ್ಲೇ ಲಸಿಕೆಯ ಬಗ್ಗೆ ಮರೆತಿದ್ದ ಸಾರ್ವಜನಿಕರು ಮತ್ತೇ ಜಾಗೃತರಾಗುತ್ತಿದ್ದಾರೆ. ರಾಷ್ಟç ರಾಜಧಾನಿ
ಕೊಡವ ಹಾಕಿ ಅಕಾಡೆಮಿ ಪುನರ್ರಚನೆ ಮಡಿಕೇರಿ, ಏ. ೨೬: ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಉತ್ಸವ ಪ್ರಾರಂಭಗೊAಡ ಸಂದರ್ಭದಿAದ ರಚನೆಯಾಗಿ ಈ ಹಾಕಿ ಉತ್ಸವದ ಜವಾಬ್ದಾರಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ
ಸನ್ನಿಸೈಡ್ಗೆ ಮೇಜರ್ ಜನರಲ್ ಜೆವಿ ಪ್ರಸಾದ್ ಭೇಟಿ ಮಡಿಕೇರಿ, ಏ. ೨೬: ಕರ್ನಾಟಕ ಹಾಗೂ ಕೇರಳ ಉಪ ವಿಭಾಗದ ಜನರಲ್ ಕಮಾಂಡಿAಗ್ ಅಧಿಕಾರಿ ಮೇಜರ್ ಜನರಲ್ ಜೆ.ವಿ. ಪ್ರಸಾದ್ ಅವರು ಮಡಿಕೇರಿಯ ಸನ್ನಿಸೈಡ್ ಜನರಲ್ ತಿಮ್ಮಯ್ಯ
ಕೊಡಗಿನ ಗಡಿಯಾಚೆಕೊರೊನಾ ಹೆಚ್ಚಾದರೆ ವಿಮಾನ ನಿಲ್ದಾಣ, ಗಡಿ ಜಿಲ್ಲೆಗಳಲ್ಲಿ ಮತ್ತೆ ಕಣ್ಗಾವಲು ವಿಜಯಪುರ, ಏ. ೨೬: ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮತ್ತೆ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ