ಸಿಸಿ ಕ್ಯಾಮರ ಅಳವಡಿಕೆ ಶೌಚಾಲಯ ನಿರ್ಮಾಣಕ್ಕೆ ಮಕ್ಕಳ ಒತ್ತಾಯ *ಗೋಣಿಕೊಪ್ಪ, ಫೆ. ೭: ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಕಸವಿಲೇವಾರಿ, ಶಾಲೆಯ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ಕ್ರೀಡಾ ಪರಿಕರಗಳ ವ್ಯವಸ್ಥೆಯನ್ನು ಒದಗಿಸಿ ಕೊಡುವಂತೆ ಸೇರಿದಂತೆ
ರಸ್ತೆ ಅಗಲೀಕರಣಕ್ಕೆ ಜಾಗ ಬಿಡುವಂತೆ ಒತ್ತಾಯ ಆರೋಪ ವೀರಾಜಪೇಟೆ, ಫೆ. ೭: ವೀರಾಜಪೇಟೆ ನಗರದ ಮುಖ್ಯ ರಸ್ತೆ ಅಗಲೀಕರಣಕ್ಕೆ ಸಂಬAಧಿಸಿದAತೆ ರಸ್ತೆಯನ್ನು ಚರಂಡಿಯಿAದ ಚರಂಡಿಗೆ ದುರಸ್ತಿ ಮಾಡುವುದಾಗಿ, ರಸ್ತೆಬದಿ ನಿವಾಸಿಗಳಿಗೆ ತೊಂದರೆ ಮಾಡಲ್ಲ ಎಂದು ಹೇಳುತ್ತಾ
ಯುವ ಆಪತ್ ಮಿತ್ರ ಯೋಜನೆ ನೋಂದಣಿಗೆ ಕಾಲಾವಕಾಶ ಮಡಿಕೇರಿ, ಫೆ. ೭: ಮೈ ಭಾರತ್ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಚೇರಿ, ಭಾರತ ಸರ್ಕಾರದ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಆಶ್ರಯದಲ್ಲಿ, ರಾಷ್ಟಿçÃಯ
ಸೈಬರ್ ಸೆಕ್ಯೂರಿಟಿ ಕುರಿತು ಉಚಿತ ತರಬೇತಿ ಮಡಿಕೇರಿ, ಫೆ. ೭: ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಮಡಿಕೇರಿಯ ಫ್ಯೂಚರ್ ಪಾಯಿಂಟ್ ಕಂಪ್ಯೂಟರ್ ತರಬೇತಿ ಸಂಸ್ಥೆ, ಎಮ್.ಎಸ್.ಎಮ್.ಇ ಡೆವಲಪ್ಮೆಂಟ್ ಅಂಡ್ ಫೆಸಿಲಿಯೇಷನ್ ಆಫೀಸ್-ಮಂಗಳೂರು
ಕೂಡಿಗೆಯಲ್ಲಿ ಮಕ್ಕಳ ಗ್ರಾಮ ಸಭೆ ಕೂಡಿಗೆ, ಫೆ. ೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಳ ಗ್ರಾಮ ಸಭೆ ಗ್ರಾ.ಪಂ. ಅಧ್ಯಕ್ಷ ಕೆ.ಟಿ. ಗಿರೀಶ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಹಾಜರಿದ್ದ ಗ್ರಾಮ