ಆಲಿಕಲ್ಲು ಮಳೆಯಿಂದ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಒದಗಿಸಲು ಕ್ರಮಸೋಮವಾರಪೇಟೆ, ಮಾ. ೨: ಹಿಂದೆAದೂ ಕಂಡರಿಯದ ಆಲಿಕಲ್ಲು ಮಳೆಯಿಂದಾಗಿ ಕೃಷಿ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರದಿಂದ ನ್ಯಾಯೋಚಿತವಾಗಿ ಪರಿಹಾರ ಒದಗಿಸಲು ಕ್ರಮವಹಿಸುವುದಾಗಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಕಾಫಿ ಉದ್ಯಮಕ್ಕೆ ಶೇ. ೩೫ರ ಸಹಾಯಧನದಲ್ಲಿ ಅನುದಾನಸುಂಟಿಕೊಪ್ಪ, ಮಾ. ೨: ಒಂದು ಜಿಲ್ಲೆ ಒಂದು ಉತ್ಪನ್ನದ ಯೋಜನೆಯಡಿ ಕಾಫಿ ಉದ್ಯಮ ಸ್ಥಾಪಿಸಲು ಕೃಷಿಕರಿಗೆ ಶೇ. ೩೫ರ ಸಹಾಯಧನದಲ್ಲಿ ಕೇಂದ್ರ ಸರಕಾರ ಅನುದಾನ ಒದಗಿಸಲಿದ್ದು, ಇದರ ಅಕ್ರಮ ಮರ ಸಂಗ್ರಹ : ಮರದ ಮಿಲ್ ಮುಟ್ಟುಗೋಲುಕುಶಾಲನಗರ, ಮಾ. ೨: ಬೀಟೆ ಮರದ ನಾಟಾಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪದಡಿ ಓರ್ವ ವ್ಯಕ್ತಿಯನ್ನು ಬಂಧಿಸಿ ಮರದ ಮಿಲ್ ಅನ್ನು ಮುಟ್ಟುಗೋಲು ಹಾಕಿಕೊಂಡಿರುವ ಘಟನೆ ನಡೆದಿದೆ. ಕುಶಾಲನಗರ ಮೇ ತಿಂಗಳಲ್ಲಿ ಮುಲ್ಲೆöÊರೀರ ಕಪ್ ಕ್ರಿಕೆಟ್ ಲಾಂಛನ ಬಿಡುಗಡೆವೀರಾಜಪೇಟೆ, ಮಾ. ೨: ಕೊಡಗು ಐರಿ ಜನಾಂಗದ ನಡುವೆ ನಡೆಯುವ ೮ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಗೆ ಈ ಬಾರಿ ಕೆದಮುಳ್ಳೂರು ಗ್ರಾಮದ ಮುಲ್ಲೆöÊರೀರ ಕುಟುಂಬಸ್ಥರು ಆತಿಥ್ಯವಹಿಸಿದ್ದು, ಕ್ರೀಡಾಕೂಟದ ತಾ. ೩೦ರೊಳಗೆ ಪೌತಿ ಖಾತೆ ಅರ್ಜಿಗಳ ವಿಲೇವಾರಿ *ಗೋಣಿಕೊಪ್ಪಲು, ಮಾ. ೨: ಪೌತಿ ಖಾತೆ ಅರ್ಜಿಗಳು ಮಾರ್ಚ್ ೩೦ರ ಒಳಗೆ ಸಂಪೂರ್ಣ ವಿಲೇವಾರಿ ಗೊಳ್ಳಲಿದೆ ಎಂದು ತಹಶೀಲ್ದಾರ್ ಯೋಗಾನಂದ ಮಾಹಿತಿ ನೀಡಿದ್ದಾರೆ. ಪೊನ್ನಂಪೇಟೆಯ ತಾ.ಪಂ. ಸಾಮಾರ್ಥ್ಯ ಸೌಧ
ಆಲಿಕಲ್ಲು ಮಳೆಯಿಂದ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಒದಗಿಸಲು ಕ್ರಮಸೋಮವಾರಪೇಟೆ, ಮಾ. ೨: ಹಿಂದೆAದೂ ಕಂಡರಿಯದ ಆಲಿಕಲ್ಲು ಮಳೆಯಿಂದಾಗಿ ಕೃಷಿ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರದಿಂದ ನ್ಯಾಯೋಚಿತವಾಗಿ ಪರಿಹಾರ ಒದಗಿಸಲು ಕ್ರಮವಹಿಸುವುದಾಗಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು
ಕಾಫಿ ಉದ್ಯಮಕ್ಕೆ ಶೇ. ೩೫ರ ಸಹಾಯಧನದಲ್ಲಿ ಅನುದಾನಸುಂಟಿಕೊಪ್ಪ, ಮಾ. ೨: ಒಂದು ಜಿಲ್ಲೆ ಒಂದು ಉತ್ಪನ್ನದ ಯೋಜನೆಯಡಿ ಕಾಫಿ ಉದ್ಯಮ ಸ್ಥಾಪಿಸಲು ಕೃಷಿಕರಿಗೆ ಶೇ. ೩೫ರ ಸಹಾಯಧನದಲ್ಲಿ ಕೇಂದ್ರ ಸರಕಾರ ಅನುದಾನ ಒದಗಿಸಲಿದ್ದು, ಇದರ
ಅಕ್ರಮ ಮರ ಸಂಗ್ರಹ : ಮರದ ಮಿಲ್ ಮುಟ್ಟುಗೋಲುಕುಶಾಲನಗರ, ಮಾ. ೨: ಬೀಟೆ ಮರದ ನಾಟಾಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪದಡಿ ಓರ್ವ ವ್ಯಕ್ತಿಯನ್ನು ಬಂಧಿಸಿ ಮರದ ಮಿಲ್ ಅನ್ನು ಮುಟ್ಟುಗೋಲು ಹಾಕಿಕೊಂಡಿರುವ ಘಟನೆ ನಡೆದಿದೆ. ಕುಶಾಲನಗರ
ಮೇ ತಿಂಗಳಲ್ಲಿ ಮುಲ್ಲೆöÊರೀರ ಕಪ್ ಕ್ರಿಕೆಟ್ ಲಾಂಛನ ಬಿಡುಗಡೆವೀರಾಜಪೇಟೆ, ಮಾ. ೨: ಕೊಡಗು ಐರಿ ಜನಾಂಗದ ನಡುವೆ ನಡೆಯುವ ೮ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಗೆ ಈ ಬಾರಿ ಕೆದಮುಳ್ಳೂರು ಗ್ರಾಮದ ಮುಲ್ಲೆöÊರೀರ ಕುಟುಂಬಸ್ಥರು ಆತಿಥ್ಯವಹಿಸಿದ್ದು, ಕ್ರೀಡಾಕೂಟದ
ತಾ. ೩೦ರೊಳಗೆ ಪೌತಿ ಖಾತೆ ಅರ್ಜಿಗಳ ವಿಲೇವಾರಿ *ಗೋಣಿಕೊಪ್ಪಲು, ಮಾ. ೨: ಪೌತಿ ಖಾತೆ ಅರ್ಜಿಗಳು ಮಾರ್ಚ್ ೩೦ರ ಒಳಗೆ ಸಂಪೂರ್ಣ ವಿಲೇವಾರಿ ಗೊಳ್ಳಲಿದೆ ಎಂದು ತಹಶೀಲ್ದಾರ್ ಯೋಗಾನಂದ ಮಾಹಿತಿ ನೀಡಿದ್ದಾರೆ. ಪೊನ್ನಂಪೇಟೆಯ ತಾ.ಪಂ. ಸಾಮಾರ್ಥ್ಯ ಸೌಧ