ದೇವಾಲಯ ಆವರಣದಲ್ಲಿ ಶ್ರಮದಾನ ಸುಂಟಿಕೊಪ್ಪ, ಜ. ೧೯: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‌ಬೈಲ್ ಕಾರ್ಯಕ್ಷೇತ್ರದ ವಿವಿಧ ಸ್ವಸಹಾಯ ಸಂಘಗಳ ವತಿಯಿಂದ ಕಾನ್‌ಬೈಲ್ ಶ್ರೀ ರಾಮ ಮಂದಿರ ಹಾಗೂ ಆವರಣದಲ್ಲಿ
ವಿದ್ಯಾರ್ಥಿಗಳೊಂದಿಗೆ ಲೇಖಕಿ ಸರಿತಾ ಮಂದಣ್ಣ ಸಂವಾದ ಮಡಿಕೇರಿ, ಜ. ೧೯: ಅಂತರರಾಷ್ಟಿçÃಯ ಖ್ಯಾತಿಯ ಲೇಖಕಿ ಸರಿತಾ ಮಂದಣ್ಣ ಅವರು ಮಡಿಕೇರಿಯ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈಗಾಗಲೇ ೧೪ ಭಾಷೆಗಳಿಗೆ ಅನುವಾದ ಗೊಂಡಿರುವ
ಗಣಿತೋತ್ಸವದಲ್ಲಿ ರಾಜ್ಯಮಟ್ಟಕ್ಕೆ ಮಡಿಕೇರಿ, ಜ. ೧೯: ಕರ್ನಾಟಕ ಅಕಾಡಮಿ ಆಫ್ ಮ್ಯಾಥಮೆಟಿಕ್ಸ್ ಆಯೋಜಿಸಿದ್ದ ಗಣಿತೋತ್ಸವ ಸ್ಪರ್ಧೆಯಲ್ಲಿ ಮೂರ್ನಾಡು ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಾ. ೭ರಂದು ನಡೆದ ಸ್ಪರ್ಧೆಯಲ್ಲಿ ಹಲವು
ಹಳ್ಳ ಸೇರಿದ ಮೈಸೂರು ಕುಶಾಲನಗರ ರೈಲ್ವೆ ಯೋಜನೆ ಚಂದ್ರಮೋಹನ್ ಎಂ.ಎನ್. ಕುಶಾಲನಗರ, ಜ. ೧೯: ಮೈಸೂರು ಕುಶಾಲನಗರ ಪ್ರಸ್ತಾವಿತ ಬ್ರಾಡ್ ಗೇಜ್ ರೈಲ್ವೆ ಮಾರ್ಗದ ಯೋಜನೆ ಕಾರಣಾಂತರಗಳಿAದ ರದ್ದುಗೊಂಡಿರುವ ಮಾಹಿತಿ ರೈಲ್ವೆ ಅಧಿಕಾರಿಗಳ ಮೂಲಕ ಹೊರ ಬಿದ್ದಿದೆ. ಕೊಡಗು
ಬಾಲಭವನದಲ್ಲಿ ಸೇನಾ ದಿನಾಚರಣೆ ಮಡಿಕೇರಿ, ಜ. ೧೯: ಭಾರತೀಯ ಸೇನಾ ದಿನಾಚರಣೆಯ ಅಂಗವಾಗಿ ಮಡಿಕೇರಿ ಮಾಜಿ ಸೈನಿಕ ಸಂಘ ವತಿಯಿಂದ ನಗರದ ಬಾಲಭವನದ ಮಕ್ಕಳಿಗಾಗಿ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ