ಕೊಡವ ಸಂಸ್ಕೃತಿ ಆಚರಣೆಯಲ್ಲ ಬದುಕಿನ ಪಥ ಮಡಿಕೇರಿ, ಫೆ. ೨: ಸಂಸ್ಕೃತಿ ಮತ್ತು ಸಂಸ್ಕಾರ ಮಿಳಿತಗೊಂಡಲ್ಲಿ ಮಾತ್ರ ಯಾವುದೇ ಒಂದು ಜನಾಂಗ ಬೌದ್ಧಿಕ ಪ್ರಗತಿ ಕಾಣಲು ಸಾಧ್ಯ. ಕೊಡವ ಸಂಸ್ಕೃತಿ ಕೇವಲ ಆಚರಣೆಯಲ್ಲ ಬದುಕಿನ
ಕರ್ತವ್ಯಕ್ಕೆ ಗೈರು ಗ್ರಾಮ ಆಡಳಿತಾಧಿಕಾರಿ ಅಮಾನತು ಮಡಿಕೇರಿ, ಫೆ. ೨: ಕಚೇರಿಗೆ ಹಾಜರಾಗದೆ ಅನಧಿಕೃತ ಗೈರು ಹಾಜರಾಗಿರುವ ಕಂದಾಯ ಇಲಾಖೆಯ ಕರಿಕೆ ಗ್ರಾಮದಲ್ಲಿ ಆಡಳತಾಧಿಕಾರಿ ಜಟಪ್ಪ ರಾಮಣ್ಣ ಕಟಬರ ಅವರನ್ನು ಜಿಲ್ಲಾಧಿಕಾರಿಗಳು ಸೇವೆಯಿಂದ ಅಮಾನತುಗೊಳಿಸಿ
ಟೆಲಿಕಾಂ ಸಂಸ್ಥೆಗೆ ದಂಡ ಮಡಿಕೇರಿ,ಫೆ.೨: ಟೆಲಿಕಾಂ ಸಂಸ್ಥೆಯೊAದು ಗ್ರಾಹಕರಿಗೆ ಪ್ರೀ-ಪೇಯ್ಡ್ ಸೌಲಭ್ಯ ಬದಲು ಪೋಸ್ಟ್-ಪೇ ಸೌಲಭ್ಯ ಒದಗಿಸಿದಕ್ಕೆ ಸಂಸ್ಥೆಗೆ ರೂ.೧೦,೦೦೦ ದಂಡವನ್ನು ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ವೀರಾಜಪೇಟೆ
ಜಿಲ್ಲೆಯ ವಿವಿಧೆಡೆ ಗಣರಾಜ್ಯೋತ್ಸವ ಸುಂಟಿಕೊಪ್ಪ: ಇಲ್ಲಿನ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ೭೭ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಕಂಬಿಬಾಣೆಯ ಕಾಫಿ ಬೆಳೆಗಾರ ಸಮಾಜ ಸೇವಕ ಟಿ.ಕೆ.ಸಾಯಿಕುಮಾರ್ ಅವರು ನಿರ್ಮಿಸಿಕೊಟ್ಟ
ಹಿಂದೂ ಧರ್ಮ ಸಂಸ್ಕೃತಿಯ ರಕ್ಷಣೆಗೆ ಒಗ್ಗಟ್ಟು ಅವಶ್ಯ ಸೋಮವಾರಪೇಟೆ, ಫೆ. ೨: ಸನಾತನ ಹಿಂದೂ ಧರ್ಮ-ಪರಂಪರೆ, ಸಂಸ್ಕೃತಿಯ ರಕ್ಷಣೆಗೆ ಒಗ್ಗಟ್ಟು ಅವಶ್ಯ. ಈ ನಿಟ್ಟಿನಲ್ಲಿ ಹಿಂದೂಗಳು ಸಂಘಟಿತರಾಗಬೇಕು. ಹಾಗಾದಾಗ ಹಲವಷ್ಟು ಸಮಸ್ಯೆಗಳು ತನ್ನಿಂತಾನೇ ಬಗೆಹರಿಯುತ್ತವೆ. ಮನೆ