ಡಾ ರಾಜ್ಕುಮಾರ್ ಕನ್ನಡ ನಾಡಿನ ಧ್ರುವತಾರೆ ಪಿ ಕಲಾವತಿ ಮಡಿಕೇರಿ, ಏ. ೨೫: ಕಠಿಣ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರಬಹುದು ಎಂದು ತೋರಿಸಿಕೊಟ್ಟ ಭಗೀರಥ ಅವರ ಪ್ರಯತ್ನ ಮನುಕುಲಕ್ಕೆ ಮಾದರಿಯಾಗಿದೆ ಎಂದು ಚಿಂತಕರು ಹಾಗೂ ಸಾಹಿತಿಗಳಾದ ಚಿ.ನಾ. ಸೋಮೇಶ್
ಡಾ ರಾಜ್ಕುಮಾರ್ ಕನ್ನಡ ನಾಡಿನ ಧ್ರುವತಾರೆ ಪಿ ಕಲಾವತಿ ಮಡಿಕೇರಿ, ಏ. ೨೫: ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಡಾ. ರಾಜ್‌ಕುಮಾರ್ ಅವರು ಕನ್ನಡ ನಾಡು, ನುಡಿಗೆ ತಮ್ಮದೇ ಆದ ಕೊಡುಗೆ
ಸ್ಮಶಾನವಿಲ್ಲದ ಐಗೂರು ಅಂತ್ಯಕ್ರಿಯೆಗೆ ಪರ ಗ್ರಾಮದ ಮೊರೆ ಐಗೂರು, ಏ. ೨೫: ಐಗೂರು ಗ್ರಾಮಸ್ಥರು ಸ್ಮಶಾನ ಸೌಲಭ್ಯವಿಲ್ಲದೆ ಮಾನವೀಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಗ್ರಾಮದಲ್ಲಿ ವ್ಯಕ್ತಿ ಮರಣ ಹೊಂದಿದಾಗ ಸ್ವ-ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲು ಅವಕಾಶವಿಲ್ಲದೆ ಶವವನ್ನು ದೂರದ
ಹಲಸಿನ ಬೀಜದ ಚಾಕಲೇಟ್ ಬಿಸ್ಕೆಟ್ ಬಾಳೆಹಣ್ಣಿನ ಪಾಸ್ತಾ ಚೆಟ್ಟಳ್ಳಿ, ಏ. ೨೫: ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ (ಅಟಿಕ್) ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ಪರಿವರ್ತನೆಯ ಹೊಸ ವೇದಿಕೆಯಾಗಿ ಹೊರಹೊಮ್ಮಿದೆ.
ದುರಸ್ತಿಗೊಂಡ ಆನೆ ಬ್ಯಾರಿಕೇಡ್ ಐಗೂರು, ಏ. ೨೫: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವನಾಡು ಮೀಸಲು ಅರಣ್ಯ ಪ್ರದೇಶದ ಕೃಷ್ಣಪ್ಪನ ಗುಂಡಿ ಎಂಬ ಸ್ಥಳದ ಬಳಿ ಆನೆಗಳು ನಾಡಿಗೆ ಲಗ್ಗೆ ಇಡದಂತೆ