ಶ್ರದ್ಧಾಭಕ್ತಿಯ ಉತ್ಸವ ಸುಂಟಿಕೊಪ್ಪ, ಮಾ. ೧೮:ಕೆದಕಲ್ ಗ್ರಾಮದ ಭದ್ರಕಾಳೇಶ್ವರಿ ದೇವಾಲಯದ ೨೬ನೇ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದ ಪ್ರಧಾನ ಅರ್ಚಕ ಲಕ್ಷಿö್ಮÃ ನಾರಾಯಣ ಭಟ್ ಅವರ ನೇತೃತ್ವದಲ್ಲಿ
ಚೆಯ್ಯಂಡಾಣೆಯಲ್ಲಿ ಮಧ್ಯರಾತ್ರಿ ಕಾಡಾನೆ ಓಡಾಟ ಚೆಯ್ಯಂಡಾಣೆ, ಮಾ. ೧೮: ನರಿಯಂದಡ ಹಾಗೂ ಚೆಯ್ಯಂಡಾಣೆ ಗ್ರಾಮದಲ್ಲಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಹಿಂಡು ಕಾಫಿ, ಬಾಳೆ, ಮತ್ತಿತರ ಗಿಡಗಳನ್ನು ತುಳಿದು ಹಾನಿಪಡಿಸಿದೆ. ಗ್ರಾಮದ ನಿವಾಸಿಗಳಾದ ತೋಟಂಬೈಲು
ಸಿಎನ್ಸಿಯಿಂದ ವಿಚಾರ ಸಂಕಿರಣ ಮಡಿಕೇರಿ, ಮಾ. ೧೮ : ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನವಾದ ಮಾ.೨೧ ರಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಮಡಿಕೇರಿ ಹೊರವಲಯದ ಕ್ಯಾಪಿಟಲ್ ವಿಲೇಜ್‌ನಲ್ಲಿ
ಗರಗಂದೂರಿನಲ್ಲಿ ವೈಭವದ ಭರಣಿ ಪೂಜೆ ಐಗೂರು, ಮಾ. ೧೮: ಗರಗಂದೂರಿನ ಶ್ರೀ ಕುರುಂಬಾAಬಿಕ ಭಗವತಿ ದೇವಾಲಯದಲ್ಲಿ ವಾರ್ಷಿಕ ಭರಣಿ ಪೂಜೆಯು ಶ್ರದ್ಧಾಭಕ್ತಿಯಿಂದ ಎರಡು ದಿನಗಳ ಕಾಲ ನೆರವೇರಿತು. ದೇವಾಲಯವು ತಳಿರು ತೋರಣ, ಹೊಂಬಾಳೆ
ಸಿದ್ದಾಪುರದಲ್ಲಿ ಶಾಂತಿ ಸಭೆ ಸಿದ್ದಾಪುರ, ಮಾ. ೧೮: ಯುಗಾದಿ ಹಾಗೂ ರಂಜಾನ್ ಹಬ್ಬದ ಹಿನ್ನೆಲೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮಡಿಕೇರಿ ವೃತ್ತÀ ನಿರೀಕ್ಷಕ ಪಿ.ಕೆ. ರಾಜು ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಸಲಾಯಿತು. ಸಿಪಿಐ