ಇಂದು ತರಬೇತಿ ಕಾರ್ಯಕ್ರಮಮಡಿಕೇರಿ, ಮಾ. ೩೧: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಶೀಘ್ರ ನೋಂದಣಿಗೆ ಅನುವಾಗುವಂತೆ ತಾ. ೨೧ ರಿಂದ ನೋಂದಣಿ ಕಚೇರಿಗಳಲ್ಲಿ ಪ್ರಸ್ತುತ ಬಳಸಲಾಗುತ್ತಿರುವಇಂದು ಶಂಕರ್ ಸ್ವಾಮಿ ಬೇಸಿಗೆ ಶಿಬಿರ ಉದ್ಘಾಟನೆಮಡಿಕೇರಿ, ಮಾ. ೩೧ : ಇಲ್ಲಿನ ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ. ಶಂಕರ್ ಸ್ವಾಮಿ ಅವರ ಸ್ಮರಣಾರ್ಥ ಏರ್ಪಡಿಸಿಕೊಂಡು ಬರಲಾಗುತ್ತಿರುವ ೨೯ನೇ ಮಕ್ಕಳ ಉಚಿತ ಬೇಸಿಗೆಬಸವೇಶ್ವರ ದೇವಾಲಯ ವಾರ್ಷಿಕೋತ್ಸವಸಿದ್ದಾಪುರ, ಮಾ. ೩೧: ಇತಿಹಾಸ ಪ್ರಸಿದ್ಧ ಕರಡಿಗೋಡು ಶ್ರೀ ಬಸವೇಶ್ವರ ದೇವಾಲಯದ ವಾರ್ಷಿಕೋತ್ಸವ ಏಪ್ರಿಲ್ ೨ ರಿಂದ ೪ ರವರೆಗೆ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಏ.ಬೆಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾಗಿ ಆಯ್ಕೆಮಡಿಕೇರಿ, ಮಾ. ೩೧: ಬೆಂಗಳೂರಿನ ಹಲಸೂರಿನಲ್ಲಿರುವ ರಾಮಕೃಷ್ಣ ಮಠದ ಅಧ್ಯಕ್ಷರಾಗಿ ಸ್ವಾಮಿ ಬೋಧಸ್ವರೂಪಾನಂದ ಅವರು ಆಯ್ಕೆಯಾಗಿದ್ದಾರೆ. ಈ ಹಿಂದೆ ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಕನ್ನಂಬಾಡಿ ಮಾರಿಯಮ್ಮ ಉತ್ಸವಮಡಿಕೇರಿ, ಮಾ. ೩೧: ಕಡಿಯತ್ತೂರಿನ ಕನ್ನಂಬಾಡಿ ಮಾರಿಯಮ್ಮ ದೇವರ ಉತ್ಸವ ಏಪ್ರಿಲ್ ೪ ಮತ್ತು ೫ ರಂದು ನಡೆಯಲಿದೆ. ಏಪ್ರಿಲ್ ೪ ರಂದು ಬೆಳಿಗ್ಗೆ ೬.೫೦ಕ್ಕೆ ಗಣಪತಿ
ಇಂದು ತರಬೇತಿ ಕಾರ್ಯಕ್ರಮಮಡಿಕೇರಿ, ಮಾ. ೩೧: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಶೀಘ್ರ ನೋಂದಣಿಗೆ ಅನುವಾಗುವಂತೆ ತಾ. ೨೧ ರಿಂದ ನೋಂದಣಿ ಕಚೇರಿಗಳಲ್ಲಿ ಪ್ರಸ್ತುತ ಬಳಸಲಾಗುತ್ತಿರುವ
ಇಂದು ಶಂಕರ್ ಸ್ವಾಮಿ ಬೇಸಿಗೆ ಶಿಬಿರ ಉದ್ಘಾಟನೆಮಡಿಕೇರಿ, ಮಾ. ೩೧ : ಇಲ್ಲಿನ ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ. ಶಂಕರ್ ಸ್ವಾಮಿ ಅವರ ಸ್ಮರಣಾರ್ಥ ಏರ್ಪಡಿಸಿಕೊಂಡು ಬರಲಾಗುತ್ತಿರುವ ೨೯ನೇ ಮಕ್ಕಳ ಉಚಿತ ಬೇಸಿಗೆ
ಬಸವೇಶ್ವರ ದೇವಾಲಯ ವಾರ್ಷಿಕೋತ್ಸವಸಿದ್ದಾಪುರ, ಮಾ. ೩೧: ಇತಿಹಾಸ ಪ್ರಸಿದ್ಧ ಕರಡಿಗೋಡು ಶ್ರೀ ಬಸವೇಶ್ವರ ದೇವಾಲಯದ ವಾರ್ಷಿಕೋತ್ಸವ ಏಪ್ರಿಲ್ ೨ ರಿಂದ ೪ ರವರೆಗೆ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಏ.
ಬೆಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾಗಿ ಆಯ್ಕೆಮಡಿಕೇರಿ, ಮಾ. ೩೧: ಬೆಂಗಳೂರಿನ ಹಲಸೂರಿನಲ್ಲಿರುವ ರಾಮಕೃಷ್ಣ ಮಠದ ಅಧ್ಯಕ್ಷರಾಗಿ ಸ್ವಾಮಿ ಬೋಧಸ್ವರೂಪಾನಂದ ಅವರು ಆಯ್ಕೆಯಾಗಿದ್ದಾರೆ. ಈ ಹಿಂದೆ ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ
ಕನ್ನಂಬಾಡಿ ಮಾರಿಯಮ್ಮ ಉತ್ಸವಮಡಿಕೇರಿ, ಮಾ. ೩೧: ಕಡಿಯತ್ತೂರಿನ ಕನ್ನಂಬಾಡಿ ಮಾರಿಯಮ್ಮ ದೇವರ ಉತ್ಸವ ಏಪ್ರಿಲ್ ೪ ಮತ್ತು ೫ ರಂದು ನಡೆಯಲಿದೆ. ಏಪ್ರಿಲ್ ೪ ರಂದು ಬೆಳಿಗ್ಗೆ ೬.೫೦ಕ್ಕೆ ಗಣಪತಿ