ರಂಗೇರುತ್ತಿದೆ ಮಂಜಿನ ನಗರಿ...ಮಡಿಕೇರಿ, ಅ. 6: ಐತಿಹಾಸಿಕ ನಾಡ ಮಡಿಕೇರಿ ದಸರಾ ಜನೋತ್ಸವಕ್ಕೆ ಮಡಿಕೇರಿ ಸಜ್ಜಾಗುತ್ತಿದೆ. ದಿನಗಣನೆ ಆರಂಭವಾಗುತ್ತಿರುವಂತೆ ಮಂಜಿನ ನಗರಿ ರಂಗೇರುತ್ತಿದೆ. ಮುದ್ದು ರಾಜನ ಕೇರಿಯಲ್ಲಿ ಉತ್ಸವದ ಕಳೆ
ನಾಪತ್ತೆÉಯಾಗಿದ್ದ ವ್ಯಕ್ತಿ 30 ವರ್ಷಗಳ ನಂತರ ಮನೆ ಸೇರಿದರುಮಡಿಕೇರಿ, ಅ. 6: ಕೌಟುಂಬಿಕ ವಿರಸದಿಂದ ಕಳೆದ ಮೂವತ್ತು ವರ್ಷಗಳ ಹಿಂದೆ ಊರು ಬಿಟ್ಟು ಹೋಗಿದ್ದ ವ್ಯಕ್ತಿಯನ್ನು ಮರಳಿ ತನ್ನ ಕುಟುಂಬಸ್ಥರೊಂದಿಗೆ ಒಗ್ಗೂಡಿಸಿದ ಅಪರೂಪದ ಘಟನೆ ಕೊಂಡಂಗೇರಿಯ
‘ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನದ ಬಗ್ಗೆ ಅರಿವು ಅಗತ್ಯ’ಕುಶಾಲನಗರ, ಅ. 6: ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನದ ಬಗ್ಗೆ ಅರಿವು ಮೂಡಿಸುವದರೊಂದಿಗೆ ರಚನಾತ್ಮಕ ಕಲಿಕೆಗೆ ಪ್ರೋತ್ಸಾಹಿಸ ಬೇಕಿದೆ ಎಂದು ಬಿಸಿಎಂ ಜಿಲ್ಲಾಧಿಕಾರಿ ಕೆ.ವಿ. ಸುರೇಶ್ ಹೇಳಿದರು. ಬೆಳಗಾವಿಯ
ಕನಿಷ್ಟ ವೇತನ ನೀಡದೆ ಸರಕಾರದ ಆದೇಶ ಉಲ್ಲಂಘನೆ: ಆರೋಪಮಡಿಕೇರಿ, ಅ. 6: ಕೊಡಗಿನ ಬಹುತೇಕ ಗ್ರಾ.ಪಂ.ಗಳು ನೌಕರರಿಗೆ ಕನಿಷ್ಟ ವೇತನವನ್ನು ನೀಡದೆ 2016ರ ಆ. 4 ರಂದು ಸರಕಾರ ಹೊರಡಿಸಿರುವ ಆದೇಶವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು
ತಾ. 16 ರಂದು ಕೊಡ್ಲಿಪೇಟೆಯಲ್ಲಿ ವೀರಶೈವ ಸಮುದಾಯದವರಿಗೆ ಕ್ರೀಡಾಕೂಟಸೋಮವಾರಪೇಟೆ, ಅ. 6: ಸಮಾಜ ಬಾಂಧವರಲ್ಲಿ ಅರಿವು ಮತ್ತು ಸಂಘಟನೆಗಾಗಿ ತಾ. 16ರಂದು ಕೊಡ್ಲಿಪೇಟೆಯಲ್ಲಿ ಜಿಲ್ಲಾ ಮಟ್ಟದ ವೀರಶೈವ ಸಮುದಾಯ ದವರಿಗೆ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಅಖಿಲ