ಜಾಂಬೂರಿ ಸಮಾವೇಶಕ್ಕೆ ಕೊಡಗಿನ 125 ಮಕ್ಕಳುಮಡಿಕೇರಿ, ಡಿ. 27: ತಾ. 29 ರಿಂದ ಜ. 4ರವರೆಗೆ ಮೈಸೂರು ಜಿಲ್ಲೆಯ ಅಡಕನಹಳ್ಳಿ ಕೈಗಾರಿಕಾ ಬಡಾವಣೆಯಲ್ಲಿ ನಡೆಯಲಿರುವ ಸ್ಕೌಟ್ಸ್ ಅಯಿಂಡ್ ಗೈಡ್ಸ್ ರಾಷ್ಟ್ರೀಯ ಸಮಾವೇಶ ‘ಜಾಂಬೂರಿ’ಯಲ್ಲಿ
ಅಡುಗೆ ಕೊಠಡಿ ಉದ್ಘಾಟನೆಮಡಿಕೇರಿ, ಡಿ. 27: ಇತ್ತೀಚೆಗೆ ಟಿ. ಶೆಟ್ಟಿಗೇರಿಯ ಮಾಯಣಮಾಡ ಮಂದಯ್ಯ ಸರಕಾರಿ ಪ್ರೌಢಶಾಲೆಯಲ್ಲಿ ರೂ. 3.30 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಅಡುಗೆ ಕೊಠಡಿಯನ್ನು ಶಾಸಕ ಕೆ.ಜಿ.
ಕೊಂಗಣ ಹೊಳೆ ನೀರು ಹರಿಸಲು ಜೆಡಿಎಸ್ ವಿರೋಧವೀರಾಜಪೇಟೆ, ಡಿ. 27: ದಕ್ಷಿಣ ಕೊಡಗಿನ ಕೊಂಗಣ ಹೊಳೆ ನೀರನ್ನು ಹೊರ ಜಿಲ್ಲೆಗಳಿಗೆ ಹರಿಸುವ ಯೋಜನೆಗೆ ಕೊಡಗು ಜಿಲ್ಲಾ ಜಾತ್ಯತೀತ ಜನತಾ ದಳ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ
ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಯಶಸ್ಸು: ಕಾವೇರಮ್ಮ ಸೋಮಣ್ಣಮಡಿಕೇರಿ, ಡಿ. 25: ಪ್ರತಿಯೊಬ್ಬರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿದರೆ ವಿವಿಧ ರಂಗದಲ್ಲಿ ಯಶಸ್ಸು ಸಾಧಿಸಬಹುದು ಎಂದು ನಗರಸಭೆ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಅಭಿಪ್ರಾಯ ಪಟ್ಟರು.ನಗರದ ಗೌಡ
ಕೊಡಗನ್ನು ಆವರಿಸುತ್ತಿರುವ ಬಾಂಗ್ಲಾದೇಶಿಗರುಗೋಣಿಕೊಪ್ಪಲು, ಡಿ. 25 : ಕೊಡಗಿನಲ್ಲಿ ಬಾಂಗ್ಲಾದೇಶಿಗರ ಸಂಖ್ಯೆ ಹೆಚ್ಚಾಗುತ್ತಿರುವದರಿಂದ ಹಿಂದೂಗಳು ಜಿಲ್ಲೆಯಿಂದಲೇ ಹೊರ ಹೋಗುವ ದಿನ ಬರುವ ಆತಂಕವಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್