ಕೊಡವ ಸಾಹಿತ್ಯ ಶಿಬಿರ ಪೂರ್ವಭಾವಿ ಸಭೆಮಡಿಕೇರಿ, ಆ. 1 : ವೀರಾಜಪೇಟೆಯಲ್ಲಿ ತಾ. 6 ಹಾಗೂ 7ರಂದು ನಡೆಯಲಿರುವ ಕೊಡವ ಸಾಹಿತ್ಯ ಶಿಬಿರ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು. ಕರ್ನಾಟಕ ಕೊಡವ
ವಿಕಲಚೇತನರ ಬಗ್ಗೆ ಕೀಳರಿಮೆ ಬೇಡ: ಲೋಕೇಶ್ವರಿ ಗೋಪಾಲ್ಸೋಮವಾರಪೇಟೆ, ಆ.1: ವಿಕಲಚೇತನರ ಬಗ್ಗೆ ಯಾರೂ ಸಹ ಕೀಳರಿಮೆ ಹೊಂದಬಾರದು. ಅವರಿಗೂ ಅವಕಾಶಗಳನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಯಬೇಕು ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ
ವೈದ್ಯಕೀಯ ಸಂಸ್ಥೆಯ ವಾರ್ಷಿಕೋತ್ಸವಮಡಿಕೇರಿ, ಜು. 30: ಭಾರತೀಯ ವೈದ್ಯಕೀಯ ಸಂಸ್ಥೆಯ ಕೊಡಗು ಜಿಲ್ಲಾ ಶಾಖೆಯ ವಾರ್ಷಿಕೋತ್ಸವ ಕಾರ್ಯಕ್ರಮ ನಿನ್ನೆ ಸಂಜೆ ಇಲ್ಲಿನ ಹೋಟೆಲ್ ಇಂಟರ್‍ನ್ಯಾಷನಲ್ ಸಭಾಂಗಣದಲ್ಲಿ ಜರುಗಿತು.ಮುಖ್ಯ ಅತಿಥಿಗಳಾಗಿ ಆಗÀಮಿಸಿದ್ದ
ಅಂತರಾಳದ ಸಾಹಿತ್ಯ ಹೃದಯಸ್ಪರ್ಶಿಮಡಿಕೇರಿ, ಜ. 30: ಅಂತರಾಳದಿಂದ ಉದಯಿಸುವ ಸಾಹಿತ್ಯ ಹೃದಯಸ್ಪರ್ಶಿಯಾಗಿರುತ್ತದೆ. ಮನಮುÀಗಟ್ಟುವಂತಿರುತ್ತದೆ ಎಂದು ‘ಮನದಾಳದಿಂದ’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗಣ್ಯರು ಅಭಿಪ್ರಾಯಿಸಿದ್ದಾರೆ.ಹಿರಿಯ ಸಾಹಿತಿ, ಹಾಗೂ ಕಲಾ
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪುತ್ರ ವಿಯೋಗಬೆಂಗಳೂರು, ಜು. 30: ಬೆಲ್ಜಿಯಂ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜ್ಯೇಷ್ಠ ಪುತ್ರ ರಾಕೇಶ್ (39) ಅವರು ಬಹು ಅಂಗಾಂಗ ವೈಫಲ್ಯದಿಂದ ಇಂದು ನಿಧನರಾಗಿದ್ದಾರೆ. ಕಳೆದ ವಾರದಿಂದ