ಫೋನ್ ಕರೆಗಾಗಿ ಗ್ರಾಮಸ್ಥರ ಪರದಾಟಮಾನ್ಯರೆ, ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಾಳ ಗ್ರಾಮದಲ್ಲಿ ಬಿ.ಎಸ್.ಎನ್.ಎಲ್. ದೂರವಾಣಿ ಸೌಲಭ್ಯ ಹದಗೆಟ್ಟು ಜನರಿಗೆ ಯಾವದೇ ಸಂಪರ್ಕವಿಲ್ಲದೆ ಮೂರು ವರ್ಷಗಳೇ ಕಳೆದು ಹೋಗಿದೆ. ಗ್ರಾಮಸ್ಥರು ಲ್ಯಾಂಡ್ ಫೋನನ್ನೇ
‘ದಿಡ್ಡಳ್ಳಿಯಲ್ಲಿ ನಿರಾಶ್ರಿತರು’ ಎಂಬ ಹಾಸ್ಯ ಪ್ರಹಸನಮಾನ್ಯರೆ, ಜಿಲ್ಲೆಯ ಜನತೆಯ ಕಣ್ಣಿಗೆ ಮಣ್ಣೆರಚಿ, ಈ ದೇಶಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಲಾಭಗಳಿಕೆ ಹಾಗೂ ರಫ್ತನ್ನು ಹೆಚ್ಚಿಸಲು ದುಡಿಯುತ್ತಿರುವ ಕಾಫಿ ಬೆಳೆಗಾರರನ್ನು ಹಿಯಾಳಿಸಿ, ರಕ್ಷಿತಾರಣ್ಯವನ್ನು ಅನಧಿಕೃತವಾಗಿ ಕಬಳಿಸುತ್ತಾ, ಅಲ್ಲಿದ್ದಂತಹ
ಕಣ್ಣನೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವಾಸೋದ್ಯಮಕ್ಕೆ ಪೂರಕಪೊನ್ನಂಪೇಟೆ, ಫೆ. 11: ಕೊಡಗಿನ ಪ್ರವಾಸೋದ್ಯಮ ಇನ್ನೂ ರಾಷ್ಟ್ರೀಯ-ಅಂತರರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುವಷ್ಟು ಬೆಳೆದಿಲ್ಲ. ಇದಕ್ಕೆ ನಮ್ಮ ಜಿಲ್ಲೆಯನ್ನು ತಲುಪುವದಕ್ಕೆ ಉತ್ತಮ ಸಂಪರ್ಕ ವ್ಯವಸ್ಥೆಗಳು ಇಲ್ಲದಿರುವದೇ ಕಾರಣವಾಗಿದೆ. ಈ
ರೂ. 28 ಲಕ್ಷ ವೆಚ್ಚದ ಸಭಾಭವನ ಉದ್ಘಾಟನೆಗೆ ಕೂಡಿಬಂದಿಲ್ಲ ಕಾಲ!ಸೋಮವಾರಪೇಟೆ,ಫೆ.11: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ನಗರದ ಜೇಸೀ ವೇದಿಕೆ ಮುಂಭಾಗ ನಿರ್ಮಿಸಲಾಗಿರುವ ಸಭಾ ಭವನ ಕಾಮಗಾರಿ ಅವೈಜ್ಞಾನಿಕವಾಗಿರುವ ಹಿನ್ನೆಲೆ ಕಾಮಗಾರಿ ಪ್ರಾರಂಭಗೊಂಡು ಬರೋಬ್ಬರಿ 7 ವರ್ಷ
ವಿ.ವಿ. ಗೊಂದಲ ಪರಿಹರಿಸಲು ಎಬಿವಿಪಿ ಆಗ್ರಹಸೋಮವಾರಪೇಟೆ, ಫೆ.11: ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಪರೀಕ್ಷೆ, ಫಲಿತಾಂಶ ಹಾಗೂ ಅಂಕಪಟ್ಟಿ ವಿತರಣೆಯಲ್ಲಿ ಗೊಂದಲ ಉಂಟಾಗಿದ್ದು, ಇದರಿಂದಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಿದೆ. ತಕ್ಷಣ ಈ ಎಲ್ಲಾ ಗೊಂದಲಗಳನ್ನು