ಕಿರುಗೂರು ಗ್ರಾ.ಪಂ. ಉಪ ಚುನಾವಣೆ ಗೋಣಿಕೊಪ್ಪಲು, ಫೆ. 12 : ಇಲ್ಲಿನ ಕಿರುಗೂರು ಗ್ರಾಮ ಪಂಚಾಯಿತಿಯ ಕಿರುಗೂರು ಕ್ಷೆತ್ರಕ್ಕೆ ಭಾನುವಾರ ಉಪ ಚುನಾವಣೆ ನಡೆಯಿತು. ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ
ಇಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಕಾರ್ಯಾಗಾರ ಮಡಿಕೇರಿ, ಫೆ.12 : ಜಿಲ್ಲಾ ಕಾಂಗ್ರೆಸ್ ಸಮಿತಿಯ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವತಿಯಿಂದ ಕಾಂಗ್ರೆಸ್‍ನ ಜಿ.ಪಂ, ತಾ.ಪಂ, ನಗರಸಭೆ, ಪಟ್ಟಣ ಪಂಚಾಯಿತಿ ಸದಸ್ಯರಿಗೆ, ಚುನಾವಣೆಯಲ್ಲಿ
‘ವರದಕ್ಷಿಣೆಗೆ ಆಸೆ ಪಡದೆ ಬಾಳಸಂಗಾತಿಯ ಆಯ್ಕೆ ಅಗತ್ಯಸುಂಟಿಕೊಪ್ಪ, ಫೆ.12: ಇಂದು ಗೌಡ ಜನಾಂಗದ ಯುವಕ ಯುವತಿಯರು ಉನ್ನತ ವಿದ್ಯಾಭ್ಯಾಸ ಪಡೆದು ಒಳ್ಳೆಯ ಉದ್ಯೋಗದಲ್ಲಿದ್ದಾರೆ. ವರದಕ್ಷಿಣೆಗೆ ಆಸೆಪಡೆಯದೆ ತನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು
ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಇಂದು ಚಾಲನೆಸೋಮವಾರಪೇಟೆ,ಫೆ.12: ಸೋಮವಾರಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆಯಿಂದ ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ ಎರಡನೇ ವರ್ಷದ ಕಬಡ್ಡಿ ಪಂದ್ಯಾಟಕ್ಕೆ ತಾ. 13ರಂದು (ಇಂದು) ಚಾಲನೆ ದೊರಕಲಿದ್ದು,
ರಾಜೀನಾಮೆ ಹಿಂಪಡೆದ ಅಧ್ಯಕ್ಷಸಿದ್ದಾಪುರ, ಫೆ. 12: ಇಲ್ಲಿನ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಕೆ. ಮಣಿ ಅವರು ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಹಿಂಪಡೆದಿರುವದಾಗಿ ತಿಳಿಸಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಜಿಲ್ಲಾ ಪಂಚಾಯತ್