ಶಾಸಕ ಸ್ಥಾನಕ್ಕಾಗಿ ರಾಜೀನಾಮೆ ಎಂಬ ವದಂತಿ ಸುಳ್ಳುಮಡಿಕೇರಿ, ಫೆ. 13: ರಾಜ್ಯ ಸರ್ಕಾರ ಕಾನೂನು ಸಲಹೆಗಾರ ಸ್ಥಾನಕ್ಕೆ ತಾನು ರಾಜೀನಾಮೆ ನೀಡಿರುವದು ಎಂಎಲ್‍ಸಿ ಸ್ಥಾನಕ್ಕಾಗಿ ಎಂಬ ವದಂತಿ ಸುಳ್ಳು. ತಾನು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ರಾಜೀನಾಮೆ
ಸದ್ಯದಲ್ಲೇ ಕಾಂಗ್ರೆಸ್ನಿಂದ ಜನವೇದನ ಸಮಾವೇಶಮಡಿಕೇರಿ, ಫೆ. 13: ಕೇಂದ್ರ ಸರ್ಕಾರ ಪೊಳ್ಳು ಭರವಸೆಗಳನ್ನು ನೀಡುತ್ತಾ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ
ಮಡಿಕೇರಿ ತಾಲೂಕು ಕಸಾಪ ಸಭೆಮಡಿಕೇರಿ, ಫೆ. 13: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆ ಕಸಾಪ ಕಚೇರಿಯಲ್ಲಿ ನಡೆಯಿತು. ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಅವರ ಅಧ್ಯಕ್ಷತೆಯಲ್ಲಿ
ಸಂಸ್ಕøತಿಯ ಅನಾವರಣದೊಂದಿಗೆ ಪ್ರತಿಭೆಗಳಿಗೆ ಅವಕಾಶಮುಂಬೈ, ಫೆ. 13: ಸಾಂಸ್ಕøತಿಕ ಕಾರ್ಯಕ್ರಮಗಳು ಮನರಂಜನೆ ಮಾತ್ರವಲ್ಲದೆ ಸಂಸ್ಕøತಿಯ ಅನಾವರಣದೊಂದಿಗೆ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಭಾರತ ಹಾಕಿ ತಂಡದ ಮಾಜಿ ನಾಯಕ, ಒಲಂಪಿಯನ್ ಮುಂಬೈಯಲ್ಲಿರುವ
ವೀರಾಜಪೇಟೆಯಲ್ಲಿ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟ ವೀರಾಜಪೇಟೆ, ಫೆ. 13: ಫುಟ್‍ಬಾಲ್ ವಿಶ್ವದ ಇತರ ಪ್ರಮುಖ ಸಮ ಕಾಲೀನ ಕ್ರೀಡೆಗಳ ಸಾಲಿನಲ್ಲಿದ್ದು ಸಂಘಟನೆಗಳು ಗ್ರಾಮಾಂತರ ಪ್ರದೇಶದಲ್ಲಿ ಆಯೋಜಿಸಿ ಪ್ರತಿಭಾವಂತ ಆಟಗಾರರಿಗೆ ಅವಕಾಶ ಕಲ್ಪಿಸಿದರೂ ಕ್ರೀಡಾ