ಕೊಡವ ಸಾಹಿತ್ಯ ಅಕಾಡೆಮಿ ವಿರುದ್ಧ ಆರೋಪ : ಸ್ಪಷ್ಟೀಕರಣಮಡಿಕೇರಿ, ಫೆ. 22: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವಿರುದ್ಧ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಮಾಡಿರುವ ಆರೋಪಕ್ಕೆ ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಸ್ಪಷ್ಟೀಕರಣ
ಇಂದಿನಿಂದ ಶಿವರಾತ್ರಿ ಮಹೋತ್ಸವವೀರಾಜಪೇಟೆ, ಫೆ, 21: ತೆಲುಗರ ಬೀದಿಯಲ್ಲಿರುವ ಮಾರಿಯಮ್ಮ ಹಾಗೂ ಅಂಗಾಳಪರಮೇಶ್ವರಿ ದೇವಸ್ಥಾನದ ಟ್ರಸ್ಟ್ ವತಿಯಿಂದ ವರ್ಷಂಪ್ರತಿಯಂತೆ ಈ ವರ್ಷ ತಾ:22ರಿಂದ (ಇಂದಿನಿಂದ) ಮಹಾಶಿವರಾತ್ರಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುವುದು
ಮಾರಕ ಯೋಜನೆಗಳಿಗೆ ವಿರೋಧ : ತಾಲೂಕು ಬಿಜೆಪಿ ಸಭೆ ನಿರ್ಣಯ*ಗೋಣಿಕೊಪ್ಪಲು, ಫೆ. 21: ಕೊಂಗಣ ಹೊಳೆ ಕಿರು ನೀರಾವರಿ ಯೋಜನೆ, ಕಸ್ತೂರಿ ರಂಗನ್ ವರದಿ, ಸೂಕ್ಷ್ಮ ಪರಿಸರ ತಾಣ ಯೋಜನೆ ವಿರೋಧಿಸುವದಾಗಿ ತಾಲೂಕು ಭಾ.ಜ.ಪ. ಕಾರ್ಯಕಾರಿಣಿ ಸಭೆಯಲ್ಲಿ
ಜಿಲ್ಲೆಯ ರಸ್ತೆ ಸೇತುವೆ ಕಾಮಗಾರಿಗೆ ರೂ. 38.35 ಕೋಟಿ ಅನುದಾನಮಡಿಕೇರಿ, ಫೆ. 21: ಕೊಡಗು ಜಿಲ್ಲೆಯ ವಿವಿಧ ರಸ್ತೆ ಹಾಗೂ ಸೇತುವೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ರೂ. 38.35 ಕೋಟಿ ಅನುದಾನ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.
‘ಸಮಸ್ಯೆ ಎದುರಾಗದಂತೆ ಕುಡಿಯುವ ನೀರಿನ ನಿರ್ವಹಣೆ ನಿರ್ವಹಿಸಿ’ಸೋಮವಾರಪೇಟೆ, ಫೆ. 21: ಕುಡಿಯುವ ನೀರಿನ ನಿರ್ವಹಣೆಯನ್ನು ಹೊಂದಿರುವ ಗುತ್ತಿಗೆದಾರರು ಐದು ವರ್ಷಗಳ ಕಾಲ ಸಾರ್ವಜನಿಕರಿಗೆ ಯಾವದೇ ಸಮಸ್ಯೆ ಎದುರಾಗದಂತೆ ನಿರ್ವಹಿಸಬೇಕು ಎಂದು ಶಾಸಕ ಅಪ್ಪಚ್ಚು ರಂಜನ್