ಭರದಿಂದ ಸಾಗಿರುವ ‘ಅಪ್ಪ’ ಚಿತ್ರೀಕರಣಕುಶಾಲನಗರ, ಫೆ. 22: ಕೊಡಗು ಜಿಲ್ಲೆಯ ಪ್ರತಿಭೆಗಳನ್ನು ಒಳಗೊಂಡ ನಟನಟಿಯರ ಕನ್ನಡ ಚಲನಚಿತ್ರವೊಂದು ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಗಳಲ್ಲಿ ಸದ್ದಿಲ್ಲದೆ ಚಿತ್ರೀಕರಣದಲ್ಲಿ ತೊಡಗಿದೆ. ಕುಶಾಲನಗರದ ಕಲಾವಿದ ಟಿ.ಆರ್.
ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಸೋಮವಾರಪೇಟೆ, ಫೆ. 22: ಚಿಕ್ಕಮಗಳೂರಿನ ಕೊಪ್ಪ ತಾಲೂಕಿನಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಸೋಮವಾರಪೇಟೆಯ ಟೀಮ್ ಆ್ಯಟಿಟ್ಯೂಡ್ ತಂಡ ಭಾಗವಹಿಸಿ ಪ್ರಥಮ ಬಹುಮಾನ ಪಡೆದಿದೆ. ರಿದಂ ಡ್ಯಾನ್ಸ್ ಅಕಾಡೆಮಿ
ಯುವಜನ ಮೇಳದಲ್ಲಿ ರಾಜ್ಯಮಟ್ಟಕ್ಕೆಸೋಮವಾರಪೇಟೆ, ಫೆ. 22: ಮಂಡ್ಯ ಜಿಲ್ಲೆಯ ಮಂಗಲ ಗ್ರಾಮದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಿದ ಸೋಮವಾರಪೇಟೆ ತಾಲೂಕು ಯುವ ಒಕ್ಕೂಟದ ಸದಸ್ಯರುಗಳು ಪ್ರಥಮ
ಸ್ಮಶಾನ ಜಾಗದ ವಿವಾದ: ಶಾಂತಿಯುತ ಇತ್ಯರ್ಥಕ್ಕೆ ಒತ್ತಾಯಮಡಿಕೇರಿ ಫೆ. 22: ಪಾಲೆÉೀಮಾಡಿನ ಸ್ಮಶಾನ ಜಾಗದ ವಿವಾದವನ್ನು ಪರ-ವಿರೋಧ ಎರಡೂ ಗುಂಪುಗಳ ಸಮಿತಿಯ ಮೂಲಕ ಶಾಂತಿಯುತವಾಗಿ ಬಗೆಹರಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೊದ್ದೂರು ಗ್ರಾಮ
ಮೌಲ್ಯಯುತ ಜೀವನ ನಡೆಸುವ ಮಾರ್ಗದರ್ಶನ ಅಗತ್ಯ: ಶ್ಯಾಂಪ್ರಕಾಶ್ಸೋಮವಾರಪೇಟೆ, ಫೆ. 22: ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಸಮಾಜದಲ್ಲಿ ಅವರು ಮೌಲ್ಯಯುತ ಜೀವನವನ್ನು ನಡೆಸಲು ಅನುಕೂಲವಾಗುವ ಮಾರ್ಗದರ್ಶನವನ್ನು ಶಿಕ್ಷಕರು ಹಾಗೂ ಪೋಷಕರು ನೀಡಬೇಕೆಂದು ಇಲ್ಲಿನ