ದಲಿತರ ಹೆಸರಿನಲ್ಲಿ ರಾಜಕೀಯ: ಆರೋಪಕುಶಾಲನಗರ, ಫೆ. 22: ಸೋಮವಾರಪೇಟೆ ತಾಲೂಕಿನ ಕಾಂಗ್ರೆಸ್ ನಾಯಕರು ದಲಿತರ ಹೆಸರಿನಲ್ಲಿ ರಾಜಕೀಯ ಮಾಡುವದರೊಂದಿಗೆ ಜೆಡಿಎಸ್ ನಾಯಕರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕೂಡಿಗೆಯ ಜೆಡಿಎಸ್
‘ನಾಯಕ ಜನರ ಭಾವನೆಗಳನ್ನು ಸೂಕ್ಷ್ಮವಾಗಿ ಅರಿತಿರಬೇಕು’ಕೂಡಿಗೆ, ಫೆ. 22: ನಾಯಕತ್ವ ವಹಿಸುವ ವ್ಯಕ್ತಿ ತನ್ನ ಸುತ್ತಮುತ್ತಲಿನ ಜನರ ಭಾವನೆಗಳನ್ನು ಸೂಕ್ಷ್ಮವಾಗಿ ಅರಿತು ಅವರ ಸಾಧಕ-ಬಾಧಕಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಾಗಬೇಕು. ಆಗ ಮಾತ್ರ ನಾಯಕತ್ವಕ್ಕೆ
ಆದಿವಾಸಿಗಳ ಕಡೆಗಣನೆ ಆರೋಪ : ಮಾ. 6 ರಂದು ಪ್ರತಿಭಟನೆಮಡಿಕೇರಿ, ಫೆ. 22: ಕೊಡಗಿನಲ್ಲಿ ತಲೆತಲಾಂತರಗಳಿಂದ ಆದಿವಾಸಿ ಮೂಲ ನಿವಾಸಿಗಳು ಸಂಕಷ್ಟದ ಜೀವನವನ್ನು ನಡೆಸುತ್ತಾ ಬಂದಿದ್ದು, ಇಂದಿಗೂ ಈ ಜನಾಂಗಕ್ಕೆ ಯಾವದೇ ಹಕ್ಕುಗಳು ದೊರೆತಿಲ್ಲವೆಂದು ಆರೋಪಿಸಿರುವ ಕರ್ನಾಟಕ
ಕ್ರೀಡಾ ಸಾಮಗ್ರಿ ವಿತರಣೆಸುಂಟಿಕೊಪ್ಪ, ಫೆ. 22: ಇಲ್ಲಿನ ದಲಿತ ಸಂಘರ್ಷ ಸಮಿತಿಯ ಜನತಾ ಕಾಲೋನಿ ಯುವಕರಿಗೆ ಸುಂಟಿಕೊಪ್ಪ ಗ್ರಾ.ಪಂ. ಸದಸ್ಯ ಶ್ರೀಧರ್ ಕುಮಾರ್ ಕ್ರೀಡಾ ಸಾಮಗ್ರಿ ವಿತರಿಸಿದÀರು. ಈ ಸಂದರ್ಭ ಗ್ರಾ.ಪಂ.
ಅಕ್ರಮ ಮದ್ಯ ಮಾರಾಟ ಕಡಿವಾಣಕ್ಕೆ ಸೂಚನೆಕೂಡಿಗೆ, ಫೆ. 22: ದಿನಸಿ ಅಂಗಡಿ ಮುಂಗಟ್ಟುಗಳಲ್ಲಿ ಕದ್ದು ಮುಚ್ಚಿ ಅಕ್ರವi ಮದ್ಯ ಮಾರಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ, ಪ್ರಕರಣ ದಾಖಲಾಗಿರುವ ಅಂಗಡಿಗಳ ಪಟ್ಟಿ ನೀಡುತ್ತೇವೆ ಕೂಡಲೇ