ಕಾರು ಬೈಕ್ ಡಿಕ್ಕಿ: ಸವಾರ ದುರ್ಮರಣವೀರಾಜಪೇಟೆ, ಫೆ. 25: ಅಂಬಟ್ಟಿ ಬಳಿ ಇಂದು ಅಪರಾಹ್ನ 12.30 ಗಂಟೆಗೆ ನಡೆದ ಕಾರು-ಬೈಕ್ ಡಿಕ್ಕಿಯಲ್ಲಿ ಬೈಕ್ ಸವಾರ ಎಂ.ಆರ್. ಆಕಾಶ್ (16) ಗಂಭೀರ ಗಾಯಗೊಂಡು ಮಡಿಕೇರಿ
ಇಂದು ‘ಮಧುರ ಮಧುರವೀ ಮಂಜುಳಗಾನ’ ಕಾರ್ಯಕ್ರಮ ಮಡಿಕೇರಿ, ಫೆ. 26: ಪ್ರಸಾರ ಭಾರತಿ ದೂರದರ್ಶನ ಕೇಂದ್ರ್ರ, ಮಡಿಕೇರಿ ಆಕಾಶವಾಣಿ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸಹಭಾಗಿತ್ವದಲ್ಲಿ ಕೊಡವ ಸಮುದಾಯದ ಕಲೆ ಮತ್ತು ಸಂಸ್ಕøತಿಯನ್ನು
ಹೃದಯಾಘಾತದಿಂದ ಸಾವುಮಸೀದಿಯಲ್ಲಿ ಪ್ರಾರ್ಥನೆಗೆಂದು ತೆರಳಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಸೋಮವಾರಪೇಟೆ ಮೂಲದವರೆನ್ನಲಾದ ಕೆ.ಎಂ. ಮಹಮ್ಮದ್ (56) ಎಂಬವರು ಗೋಣಿಕೊಪ್ಪಲುವಿನ ಶಾಫಿ ಮಸೀದಿಯಲ್ಲಿ ಪ್ರಾರ್ಥನೆಗೆ ತೆರಳಿದ್ದ ವೇಳೆ
ಅನೈತಿಕ ಚಟುವಟಿಕೆ ಬಂಧನಕುಶಾಲನಗರ, ಫೆ.25: ಕೂಡುಮಂಗಳೂರು ಬಳಿಯ ಲಾಡ್ಜ್‍ವೊಂದರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸರು ಧಾಳಿ ಮಾಡಿ ಓರ್ವ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.ಗ್ರಾಮಾಂತರ ಪೊಲೀಸ್
ಇಂದು ಪ್ರತಿಭಾ ಸ್ಪರ್ಧೆ ಪುರಸ್ಕಾರಮಡಿಕೇರಿ, ಫೆ. 25: ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯಿಂದ ತಾ. 26 ರಂದು (ಇಂದು) ಬೆಳಿಗ್ಗೆ 9.30 ಗಂಟೆಗೆ ಶ್ರೀ ಲಕ್ಷ್ಮಿ ನರಸಿಂಹ ಕಲ್ಯಾಣ ಮಂಟಪದಲ್ಲಿ ಪ್ರತಿಭಾ ಸ್ಪರ್ಧೆ,