ರಸ್ತೆ ಕಾಮಗಾರಿಗೆ ಭೂಮಿಪೂಜೆ ವೀರಾಜಪೇಟೆ, ಫೆ. 25: ಕೆದಮುಳ್ಳೂರು-ಮೂರುರೋಡು-ಕಡಂಗ ಭಾಗದ ರಸ್ತೆಗಳು ದುಸ್ಥಿತಿಯಲ್ಲಿದ್ದು, ಸರಕಾರದ ನೆರವಿನೊಂದಿಗೆ ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ
ಕಾಂಗ್ರೆಸ್ನಿಂದ ಸರಕಾರಿ ಸೌಲಭ್ಯ ದುರುಪಯೋಗಸಿದ್ದಾಪುರ, ಫೆ. 25: ಗ್ರಾ.ಪಂ. ಅಧ್ಯಕ್ಷರು ಅಕ್ರಮವಾಗಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದು, ಇದು ಅಭಿವೃದ್ಧಿಯ ಭಾಗವೇ ಎಂದು ಸಿ.ಪಿ.ಐ.ಎಂ. ಪಕ್ಷದ ಮುಖಂಡ ಅನಿಲ್ ಕುಟ್ಟಪ್ಪ ಪ್ರಶ್ನಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ
ಜಿಲ್ಲಾ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿಮಡಿಕೇರಿ, ಫೆ. 25: ಕೊಡಗು ಜಿಲ್ಲಾ ಮುಸ್ಲಿಂ ಕ್ರೀಡಾ ಮತ್ತು ಸಾಂಸ್ಕøತಿಕ ಸಂಸ್ಥೆ ವತಿಯಿಂದ 9ನೇ ವರ್ಷದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿಯನ್ನು ಏ.
ರೈತ ನೋಂದಣಿ ಕಾರ್ಯಕ್ರಮಮಡಿಕೇರಿ, ಫೆ. 25: ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ರೈತ ಬಾಂಧವರಿಗೆ ಕರ್ನಾಟಕ ಘನ ಸರ್ಕಾರವು ಕೃಷಿ ಮಾರುಕಟ್ಟೆ ಸಮಿತಿಗಳ ಮೂಲಕ ಉತ್ಪನ್ನ ಮಾರಾಟಕ್ಕಾಗಿ ಆನ್
ಕಾರು ಬೈಕ್ ಡಿಕ್ಕಿ: ಸವಾರ ದುರ್ಮರಣವೀರಾಜಪೇಟೆ, ಫೆ. 25: ಅಂಬಟ್ಟಿ ಬಳಿ ಇಂದು ಅಪರಾಹ್ನ 12.30 ಗಂಟೆಗೆ ನಡೆದ ಕಾರು-ಬೈಕ್ ಡಿಕ್ಕಿಯಲ್ಲಿ ಬೈಕ್ ಸವಾರ ಎಂ.ಆರ್. ಆಕಾಶ್ (16) ಗಂಭೀರ ಗಾಯಗೊಂಡು ಮಡಿಕೇರಿ