ಹೊನಲು ಬೆಳಕಿನ ವಾಲಿಬಾಲ್ಕೂಡಿಗೆ, ಮಾ. 1: ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಲಿಂಗಪುರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಯುವಕ ಸಂಘದ ವತಿಯಿಂದ ಶಿವರಾತ್ರಿಯ ಹಬ್ಬದ ಅಂಗವಾಗಿ ಮಹಿಳೆಯರಿಗೆ ಥ್ರೋಬಾಲ್
ಹೊಸ ಆ್ಯಂಬುಲೆನ್ಸ್ಗೆ ಉಸ್ತುವಾರಿ ಸಚಿವರಿಗೆ ಮನವಿವೀರಾಜಪೇಟೆ, ಮಾ. 1: ಎಲ್ಲಾ ರೀತಿಯಿಂದಲೂ ಆಧುನಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಸಾರ್ವಜನಿಕ ಆಸ್ಪತ್ರೆಗೆ ತುರ್ತಾಗಿ ಎರಡು ಹೊಸ ಆ್ಯಂಬುಲೆನ್ಸ್ ವಾಹನಗಳನ್ನು ಒದಗಿಸುವಂತೆ ಇಲ್ಲಿನ ಸಾರ್ವಜನಿಕರ ಪರವಾಗಿ ಟಿ.ಎಂ.
‘ಪಕ್ಷದ ಕಾರ್ಯಕರ್ತರೇ ಕಾಂಗ್ರೆಸ್ ಜೀವಾಳ’ಪೊನ್ನಂಪೇಟೆ, ಮಾ. 1: ಪಕ್ಷದಲ್ಲಿ ನಾಯಕರು ಬದಲಾದರೂ ಕಾಂಗ್ರೆಸ್ ಕಾರ್ಯಕರ್ತರು ಎಂದಿಗೂ ಬದಲಾಗಿಲ್ಲ. ನಿಷ್ಠೆ, ಪ್ರಮಾಣಿಕತೆ ಬದ್ಧತೆಯಿಂದ ಯಾವದೇ ಪಲಾಪೇಕ್ಷೆ ಇಲ್ಲದೆ ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರೇ ಪಕ್ಷದ
ವಿದ್ಯುತ್ ದರ ಏರಿಕೆ ಪ್ರಸ್ತಾವನೆ: ಜಿಲ್ಲೆಯಿಂದ ಅಹವಾಲು ಮಂಡನೆಶ್ರೀಮಂಗಲ, ಮಾ. 1: ಸಾರ್ವಜನಿಕರು, ಉದ್ಯಮಿಗಳು, ರೈತ ಸಮುದಾಯ, ಸಂಘ-ಸಂಸ್ಥೆಗಳ ತೀವ್ರ ವಿರೋಧದ ನಡುವೆ ಪ್ರತಿ ಯೂನಿಟ್‍ಗೆ ದರ ರೂ. 1.48 ದರ ಏರಿಕೆ ಮಾಡಬೇಕು ಎನ್ನುವ
ನೀರಿನ ಸಮಸ್ಯೆ ಖುದ್ದು ಪರಿಶೀಲನೆ ಸಿದ್ದಾಪುರ, ಮಾ. 1: ಬಿಳುಗುಂದ ಗ್ರಾ.ಪಂ. ವ್ಯಾಪ್ತಿಯ ನಲ್ವತ್ತೋಕ್ಲು ಗ್ರಾಮದ ಚೀಪೆಕಾಡು ಪೈಸಾರಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೂಕೊಂಡ