ಅಮಾನತುಮಡಿಕೇರಿ, ಮಾ:6. ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿದ್ದ ಡಾ|| ಹೆಚ್.ಎಸ್.ಶಿವಕುಮಾರ್ ಅವರನ್ನು ಕರ್ತವ್ಯಲೋಪದ ಆರೋಪದಂತೆ, ಸೇವೆಯಿಂದ ಅಮಾನತುಗೊಳಿಸಲಾಗಿದೆ. ಆರೋಗ್ಯ ಮತ್ತು
ಸಹಕಾರ ಸಂಘಕ್ಕೆ ಆಯ್ಕೆಸೋಮವಾರಪೇಟೆ, ಮಾ. 6: ಇಲ್ಲಿನ ವಿವಿಧೋದ್ದೇಶ ಸಹಕಾರ ಸಂಘದ ಮುಂದಿನ 5ವರ್ಷಗಳ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸೋಮವಾರಪೇಟೆಯ ಪ್ರಮುಖ ಪತ್ರಿಕಾ ಏಜೆಂಟ್, ಬಾಣಾವರ ರಸ್ತೆ ನಿವಾಸಿ ಬಿ.ಪಿ.
ಇಂದಿನಿಂದ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವ ಮಡಿಕೇರಿ, ಮಾ. 6 : ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದಲ್ಲಿರುವ ರಾಜ್ಯದ ಏಕೈಕ ದೇವಾಲಯವಾಗಿರುವ ಶ್ರೀಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವಕ್ಕೆ ತಾ.7ರಿಂದ (ಇಂದಿನಿಂದ) ಚಾಲನೆ ದೊರೆಯಲಿದೆ. ತಾ.7ರಂದು
ಶಿಕ್ಷಕಿಯಿಂದ ಹಲ್ಲೆ ಗಾಯಸಿದ್ದಾಪುರ, ಮಾ. 6: ಮಕ್ಕಳು ಸರಿಯಾಗಿ ‘ಹೋಮ್ ವರ್ಕ್’ ಮಾಡಿಲ್ಲವೆಂದು ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಗೆ ಕೇಬಲ್ ವೈರ್‍ನಿಂದ ಥಳಿಸಿದ ಘಟನೆ ಸಮೀಪದ ನೆಲ್ಯಹುದಿಕೇರಿಯಲ್ಲಿ ನಡೆದಿದೆ. ನೆಲ್ಯಹುದಿಕೇರಿ ಸರ್ಕಾರಿ ಪ್ರೌಢ ಶಾಲೆಯ
ಸೂಕ್ಷ್ಮ ಪರಿಸರ ತಾಣ : ಸಾಧಕ ಬಾಧಕ ಅರಿತು ಮುಂದಿನ ನಡೆಮಡಿಕೇರಿ, ಮಾ. 6: ಕೊಡಗು ಜಿಲ್ಲೆಯ 27 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿ ಕೇಂದ್ರ ಸರಕಾರ ಕರಡು ಅಧಿಸೂಚನೆ ಹೊರಡಿಸಿರುವ ಕುರಿತು ಇದರ ಸಾಧಕ -