ಪ್ರವಾಸಿ ವಾಹನ ಚಾಲಕರು ಮಾಲೀಕರ ಸಂಘಕ್ಕೆ ಆಯ್ಕೆಮಡಿಕೇರಿ, ಮಾ. 7: ಕೊಡಗು ಜಿಲ್ಲಾ ಪ್ರವಾಸಿ ವಾಹನ ಚಾಲಕರು - ಮಾಲೀಕರ ಸಂಘದ ಮಹಾಸಭೆ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ನೂತನ
ಓಟದಲ್ಲಿ ಸಾಧನೆ ವೀರಾಜಪೇಟೆ, ಮಾ. 7: ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಜಿಲ್ಲೆಯ ಕಾರ್ಮಿಕ ಮಹಿಳೆಯೊಬ್ಬರು ಸಾಧನೆ ಮಾಡಿದ್ದಾರೆ. ಫೆ. 21 ರಿಂದ 25ರ ವರೆಗೆ ಹೈದರಾಬಾದ್‍ನಲ್ಲಿ ನಡೆದ 38ನೇ
ಕ್ರೀಡಾಕೂಟದಲ್ಲಿ ಸಾಧನೆ ಮಡಿಕೇರಿ, ಮಾ. 7: ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 36ನೇ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ ವೈ.ಎನ್. ವಿಶಾಲಾಕ್ಷಿಯವರು 200 ಮೀಟರ್
‘ಗೌರವಾದರಗಳಿಂದ ಕೂಡಿದ ಕ್ಷೇತ್ರ ಮಾಧ್ಯಮ’ವೀರಾಜಪೇಟೆ, ಮಾ. 7: ಇಲ್ಲಿನ ಕಾವೇರಿ ಕಾಲೇಜು ಪತ್ರಿಕೋದ್ಯಮ ವಿಭಾಗದ ವತಿಯಿಂದ ‘ಸಮೂಹ ಮಾಧ್ಯಮ ಮತ್ತು ಉದ್ಯೋಗಾವ ಕಾಶಗಳು’ ಕುರಿತು ಕಾರ್ಯಾಗಾರ ಏರ್ಪಡಿಸಲಾಗಿತ್ತು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ
ಮೊದಲು ಕಾರ್ಯಕರ್ತರ ವೇದನೆ ನಿವಾರಿಸಿಕುಶಾಲನಗರ, ಮಾ. 7: ಕಾಂಗ್ರೆಸ್ ಪಕ್ಷದ ಪ್ರಮುಖರು ತಮ್ಮ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ವೇದನೆಯನ್ನು ನಿವಾರಿಸಿ ನಂತರ ಜನರ ವೇದನೆಯ ಬಗ್ಗೆ ಚಿಂತನೆ ಹರಿಸಲಿ ಎಂದು