ಎದೆ ತುಂಬಿ ಹಾಡಿದರು... ಹಾಡುವದು ಅನಿವಾರ್ಯ...ಮಡಿಕೇರಿ, ಮಾ. 10: “ವಿಶ್ವದ ಅತ್ಯುತ್ತಮ ಹಾಗೂ ಅತ್ಯಂತ ಸುಂದರ ವಸ್ತುಗಳನ್ನು ನೋಡಲು ಹಾಗೂ ಮುಟ್ಟಲು ಸಾಧ್ಯವಿಲ್ಲ. ಅವುಗಳನ್ನು ಮನಸ್ಸಾರೆ ಅನುಭವಿಸಬೇಕು,” ಎಂಬ ಮಾತನ್ನು ಹೆಲನ್ ಕೆಲ್ಲರ್
ಸುಂಟಿಕೊಪ್ಪದಲ್ಲಿ ಸಂತಾಪ ಸಭೆ ಸುಂಟಿಕೊಪ್ಪ, ಮಾ. 10: ನಾಕೂರು ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‍ನ ಸದಸ್ಯನಾಗಿದ್ದ ಯೂಸೂಫ್ ಅವರ ಆಕಾಲಿಕ ಮರಣಕ್ಕೆ ಫ್ರೆಂಡ್ಸ್ ಯೂತ್ ಕ್ಲಬ್‍ನ ಆಡಳಿತ ಮಂಡಳಿ ಸಭೆ ನಡೆಸಿ
ನ್ಯಾಯಬೆಲೆ ಅಂಗಡಿಯಲ್ಲಿ ಅನ್ಯಾಯ: ಸಚಿವರಿಗೆ ದೂರು ಸೋಮವಾರಪೇಟೆ, ಮಾ. 10: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆಯಲ್ಲಿ ಅನ್ಯಾಯವೆಸಗಲಾಗುತ್ತಿದೆ ಎಂದು ತಾಲೂಕು ಲಂಚಮುಕ್ತ ವೇದಿಕೆ
ನಡೆದಾಡಲು ಸಾಧ್ಯವಾಗದ ರಸ್ತೆ ಗ್ರಾಮಸ್ಥರ ಆಕ್ರೋಶ ನಾಪೆÇೀಕ್ಲು, ಮಾ. 10: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದಿಂದ ಕೀಯಲ್‍ಕೇರಿಗೆ ಸಾಗುವ ರಸ್ತೆಯ ದುಸ್ಥಿತಿಯಿಂದಾಗಿ ವಾಹನಗಳು ಸಂಚರಿ ಸಲು ಸಾಧ್ಯವಾಗುತ್ತಿಲ್ಲ. ಮಾತ್ರವಲ್ಲದೆ
ಬಲಿಜ ಜಾತಿ ಗಣತಿಗೆ ಚಾಲನೆಗೋಣಿಕೊಪ್ಪಲು, ಮಾ. 10: ಕೊಡಗು ಜಿಲ್ಲಾ ಬಲಿಜ ಸಮಾಜ, ಮಡಿಕೇರಿ, ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕು ಬಲಿಜ ಸಮಾಜಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ 104 ಗ್ರಾ.ಪಂ. ಮಟ್ಟದಲ್ಲಿ