ಸಬ್ಇನ್ಸ್ಪೆಕ್ಟರ್ ವಿರುದ್ಧ ಆರೋಪವೀರಾಜಪೇಟೆ, ಮಾ. 16 : ವೀರಾಜಪೇಟೆ ತಾಲೂಕಿನ ಬಾಳೆಲೆಯ ನಿಟ್ಟೂರು ಗ್ರಾಮದಲ್ಲಿ ಆಸ್ತಿ ಹೊಂದಿರುವ ವಿಧವೆ ಮಹಿಳೆ ಎಂ.ಎನ್. ಕಮಲಾಕ್ಷಿ ಕುಟುಂಬಕ್ಕೆ ಪೊನ್ನಂಪೇಟೆ ಸಬ್ ಇನ್ಸ್‍ಪೆಕ್ಟರ್ ರಕ್ಷಣೆ
ಜಿಲ್ಲೆಯ ವಕ್ಫ್ ಆಸ್ತಿಗಳ ಸಂರಕ್ಷಣೆಗೆ ರೂ. 2.97 ಕೋಟಿ ಬಿಡುಗಡೆಮಡಿಕೇರಿ, ಮಾ. 16 : ಕೊಡಗಿನ ಇತಿಹಾಸದಲ್ಲೆ ಪ್ರಥಮ ಬಾರಿಗೆ ಜಿಲ್ಲೆಯ ವಕ್ಫ್ ಆಸ್ತಿಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ರೂ. 2.97 ಕೋಟಿ ಅನುದಾನವನ್ನು ಮಂಜೂರು ಮಾಡಿದೆ
ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆದ ಅಕ್ರಮ ಮರಳು ಲಾರಿ!ಸೋಮವಾರಪೇಟೆ,ಮಾ.16: ಅಕ್ರಮವಾಗಿ ಮರಳನ್ನು ಸಾಗಾಟಗೊಳಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಸಿಲುಕಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳೀಯರೊಂದಿಗೆ ಲಾರಿಯನ್ನು ಮೇಲೆತ್ತಿದ ನಂತರ ಲಾರಿಯೊಂದಿಗೆ ಚಾಲಕ ಎಸ್ಕೇಪ್
ಅಧಿಕಾರಿಯ ಬೆಂಬಲಕ್ಕೆ ನಿಂತ ಸದಸ್ಯರು: ಏಕಾಂಗಿಯಾದ ಅಧ್ಯಕ್ಷರು!ಸೋಮವಾರಪೇಟೆ, ಮಾ. 16: ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದ ಸಂದರ್ಭ ಅಧ್ಯಕ್ಷರು ಆಡಿಯೋ ರೆಕಾರ್ಡರ್ ಹೊರತೆಗೆದು ಅಧಿಕಾರಿ
ಕೃಷಿ ಚುಟವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕರೆಭಾಗಮಂಡಲ, ಮಾ. 16: ಆರ್ಥಿಕ ಸ್ಥಿತಿ ಉತ್ತಮಗೊಳ್ಳಲು ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಿ ಎಂದು ಜಿಲ್ಲಾ ಪಂಚಯಿತಿ ಅಧ್ಯಕ್ಷ ಬಿ.ಎ.ಹರೀಶ್ ಹೇಳಿದರು.ಭಾಗಮಂಡಲದ ಗೌಡ ಸಮಾಜದಲ್ಲಿ ಜಿಲ್ಲಾ ಪಂಚಾಯಿತಿ,