ಅಕ್ರಮ ಮರಳು ಸಾಗಾಟ; ವಾಹನ ವಶಸೋಮವಾರಪೇಟೆ, ಏ. 6: ಅಕ್ರಮವಾಗಿ ಮರಳನ್ನು ಸಾಗಾಟಗೊಳಿಸುತ್ತಿದ್ದ ಟಿಪ್ಪರ್ ವಾಹನವನ್ನು ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕ ಮತ್ತು ಮಾಲೀಕನ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಇಲ್ಲಿಗೆ ಸಮೀಪದ ಕಲ್ಕಂದೂರು
ಬೈಕ್ಗೆ ಕಾರು ಡಿಕ್ಕಿ ಮೂವರಿಗೆ ಗಂಭೀರಮಡಿಕೇರಿ, ಏ. 6: ಇಲ್ಲಿಗೆ ಸನಿಹದ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಕೆದಕಲ್ ಹೆದ್ದಾರಿಯಲ್ಲಿ ಮಾರುತಿ ವ್ಯಾಗನಾರ್ ಕಾರೊಂದು ಬೈಕ್‍ಗೆ ಡಿಕ್ಕಿಯಾಗಿದ್ದು, ಬೈಕ್ ಸವಾರ ಸೇರಿದಂತೆ ಆತನ ಇಬ್ಬರು
ಅರೆಭಾಷೆ ಅಕಾಡೆಮಿಯಿಂದ ಶ್ರದ್ಧಾಂಜಲಿ ಸಭೆಮಡಿಕೇರಿ, ಏ. 6: ಕರ್ನಾಟಕ ಅರೆಭಾಷೆ ಅಕಾಡೆಮಿ ಹಿರಿಯ ಸದಸ್ಯರಾಗಿದ್ದ ಮದುವೆಗದ್ದೆ ಬೋಜಪ್ಪ ಗೌಡ ಅವರು ಕಳೆದ ತಾ. 4 ರಂದು ಅಕಾಲಿಕ ದರ್ಮರಣ ಹೊಂದಿದ್ದು, ಅವರ
ಏಣಿಯಿಂದ ಬಿದ್ದು ಕಾರ್ಮಿಕ ಸಾವುವೀರಾಜಪೇಟೆ, ಏ. 6: ಮನೆಯ ಮಹಡಿಯ ಮೇಲಿನ ಹೆಂಚನ್ನು ದುರಸ್ತಿಪಡಿಸುತ್ತಿದ್ದಾಗ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ಏಣಿಯಿಂದÀ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ನಿನ್ನೆ ಅಮ್ಮತ್ತಿಯಲ್ಲಿ ನಡೆದಿದೆ. ಅಮ್ಮತ್ತಿ ಪಟ್ಟಣದ ಯು.
ದೇವಸ್ತೂರು ರಸ್ತೆ: ಮುತ್ತಿಗೆ ನಿರ್ಧಾರಮಡಿಕೇರಿ, ಏ. 6: ಇಲ್ಲಿಗೆ ಸಮೀಪದ ದೇವಸ್ತೂರುವಿನಿಂದ ಮಕ್ಕಂದೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದು, ಇದುವರೆಗೆ ಯಾವದೇ ದುರಸ್ತಿ ಕಾರ್ಯಕೈಗೊಳ್ಳದ ಹಿನ್ನೆಲೆಯಲ್ಲಿ ಸಂಬಂಧಿಸಿದ