ರವಿ ಕೊಲೆ ಹೀಗಾಯಿತು...ಸುಳ್ಯದ ಕೆವಿಜಿ ಆಸ್ಪತ್ರೆ ಆವರಣದಿಂದ ಮಾ. 31ರಂದು ಸುಮಾರು 4 ಗಂಟೆಗೆ ರವಿಯನ್ನು ನಾಲ್ವರು ಅಪಹರಿಸಿದ್ದಾಗಿ ಪ್ರಮುಖ ಆರೋಪಿ ಡಾಲು ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾನೆ. ಅಲ್ಲಿಂದ
ಸಿನಿಮೀಯ ರೀತಿ ಕೊಲೆ : ಕಾಡಿನಲ್ಲಿ ಶವ ಪತ್ತೆಮಡಿಕೇರಿ, ಏ. 6: ಇಲ್ಲಿನ ಚಾಮುಂಡೇಶ್ವರಿ ನಗರದ ವ್ಯಕ್ತಿಯೊಬ್ಬರನ್ನು ಸುಳ್ಯದಿಂದ ಅಪಹರಿಸಿ ತಂದು ಮಡಿಕೇರಿಯ ಸ್ಟೋನ್ ಹಿಲ್ ವ್ಯಾಪ್ತಿಯ ಕಾಡಿನೊಳಗೆ ಭಯಾನಕವಾಗಿ ಹತ್ಯೆಗೈದು, ಹೆಣವನ್ನು ಕಾಡಿನೊಳಗೆ ಹೂತು
ಗೋಣಿಕೊಪ್ಪದಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮಗೋಣಿಕೊಪ್ಪಲು, ಏ. 6: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚೀನಿವಾಡದಲ್ಲಿ 2ನೇ ಸಮುದಾಯದತ್ತ ಶಾಲಾ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಅವಿಷ್ಕಾರ್ ಅಭಿಯಾನ್ ಯೋಜನೆಯಡಿ ವಿಜ್ಞಾನ ವಸ್ತು ಪ್ರದರ್ಶನವನ್ನು
ಚೌಡ್ಲುವಿನಲ್ಲಿ ಭೂಮಿಪೂಜೆಸೋಮವಾರಪೇಟೆ, ಏ. 6: ಸಮೀಪದ ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಿರ್ಮಿಸಲು ಉದ್ದೇಶಿಸಲಾಗಿರುವ ನೂತನ ಗೋದಾಮು ಮತ್ತು ವಾಣಿಜ್ಯ ಸಂಕೀರ್ಣಕ್ಕೆ ಸಹಕಾರ ಸಂಘದ
ನಿವೇಶನ ರಹಿತರಿಗೆ ನೀಡಲು ಆಗ್ರಹಕೂಡಿಗೆ, ಏ. 6: ಕೂಡಿಗೆ ಗ್ರಾಮ ಪಂಚಾಯಿತಿಯಿಂದ ವಸತಿ ಹೀನರಿಗೆ ವ್ಯವಸ್ಥೆಗಾಗಿ ಬ್ಯಾಡಗೊಟ್ಟ ಗ್ರಾಮದ ಸರ್ವೆ ನಂ. 10,11,12 ಗಳಲ್ಲಿ ಸುಮಾರು 9 ಏಕರೆ ಪೈಸಾರಿ ಪ್ರದೇಶವನ್ನು