ಶ್ರೀ ರಾಮಲಿಂಗೇಶ್ವರ ದೇವಾಲಯ ಜೀರ್ಣೋದ್ಧಾರಕ್ಕೆ ನಿರ್ಧಾರಕುಶಾಲನಗರ, ಏ. 8: ಐತಿಹಾಸಿಕ ಕಣಿವೆ ರಾಮಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಚಿಂತನೆ ಹರಿಸಲಾಗಿದೆ ಎಂದು ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್
ಬೆಳ್ಳಿಹಬ್ಬದ ಸಂಭ್ರಮದಲ್ಲಿ ಅಕ್ಕನ ಬಳಗ ತಾ. 9 ರಿಂದ 11 ರವರೆಗೆ ಕಾರ್ಯಕ್ರಮ ಅಕ್ಕಮಹಾದೇವಿ ಜಯಂತಿಸೋಮವಾರಪೇಟೆ, ಏ. 8: ಇಲ್ಲಿನ ಅಕ್ಕನ ಬಳಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು, ಇದರ ಅಂಗವಾಗಿ ತಾ. 9 ರಿಂದ (ಇಂದಿನಿಂದ) ತಾ. 11 ರವರೆಗೆ ಸ್ಥಳೀಯ ವೀರಶೈವ
ಕಸ್ತೂರಿ ರಂಗನ್ ವರದಿ : ವಿಶೇಷ ಗ್ರಾಮಸಭೆ ನಡೆಸಲು ಸಲಹೆಮಡಿಕೇರಿ, ಏ. 8: ಕಸ್ತೂರಿ ರಂಗನ್ ವರದಿ ಸಂಬಂಧಿಸಿದಂತೆ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ಗ್ರಾಮ ಮಟ್ಟದಲ್ಲಿ ವಿಶೇಷ ಗ್ರಾಮ ಸಭೆ ನಡೆಸಲು ಉದ್ದೇಶಿಸಲಾಗಿದೆ ಎಂದು ಪ್ರಬಾರ ಜಿಲ್ಲಾಧಿಕಾರಿ
ಗ್ರಾ.ಪಂ. ನೌಕರರಿಗೆ ರಕ್ಷಣೆ ನೀಡಲು ಒತ್ತಾಯಮಡಿಕೇರಿ, ಏ. 8: ಕೊಡಗು ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆಯನ್ನು ನೀಡಬೇಕೆಂದು ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ
ನಾಡದೇವಿಯ ಸಂಭ್ರಮದ ಸುಗ್ಗಿ ಹಬ್ಬಸೋಮವಾರಪೇಟೆ, ಏ. 8: ಗ್ರಾಮೀಣ ಪ್ರದೇಶದ ಜನಪದದ ಪ್ರಮುಖ ಅಂಗವಾದ ಸುಗ್ಗಿ ಉತ್ಸವಗಳು ಮಲೆನಾಡು ಪ್ರದೇಶದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲ್ಪಡುತ್ತವೆ. ಪ್ರಸಕ್ತ ವರ್ಷ ಬರಗಾಲದ ಬವಣೆಯಿದ್ದರೂ ಸಹ ಅನೂಚಾನವಾಗಿ