ಕೆದಂಬಾಡಿ ಕಪ್ ಕ್ರಿಕೆಟ್: ಮುಂದಿನ ಹಂತಕ್ಕೆ ಕೆದಂಬಾಡಿಭಾಗಮಂಡಲ, ಏ. 9: ಇಲ್ಲಿಗೆ ಸಮೀಪದ ಚೆಟ್ಟಿಮಾನಿಯ ಕೆದಂಬಾಡಿ ಕುಟುಂಬದ ಆಶ್ರಯದಲ್ಲಿ ನಡೆಯುತ್ತಿರುವ ಗೌಡ ಜನಾಂಗ ಬಾಂಧವರ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿ ಕೆದಂಬಾಡಿ ಕಪ್‍ನ ಇಂದಿನ ಪಂದ್ಯದಲ್ಲಿ
ಆರೋಗ್ಯದತ್ತ ಚಿತ್ತ ಹರಿಸಲು ಪತ್ರಕರ್ತರಿಗೆ ಸಲಹೆಮಡಿಕೇರಿ, ಏ. 9: ಮಾಧ್ಯಮದವರು ಬಳಸುವ ಪೆನ್ನು ಖಡ್ಗಕ್ಕಿಂತ ಹರಿತವಾಗಿರುತ್ತದೆ. ಇದನ್ನು ಅರಿತುಕೊಂಡು ಮಾಧ್ಯಮದವರು ತಮ್ಮ ಜವಾಬ್ದಾರಿ ನಿರ್ವಹಿಸಬೇಕೆಂದು ಮೂರ್ನಾಡು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಡುವಂಡ
ಮತ್ತೆ ನಿಂತ ಮಡಿಕೇರಿ ಬಸ್ ನಿಲ್ದಾಣ ಕಾಮಗಾರಿ...!ಮಡಿಕೇರಿ, ಏ. 8: ಆರಂಭದಿಂದಲೇ ಒಂದಿಲ್ಲೊಂದು ಅಡೆತಡೆಗಳನ್ನೆದುರಿಸುತ್ತಾ ಬಂದು ಕೊನೆಗೂ ನಿರ್ಮಾಣ ಹಂತಕ್ಕೆ ತಲಪಿದ ಮಡಿಕೇರಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿಗೆ ಇನ್ನೊಂದು ತೊಡಕು ಎದುರಾಗಿದೆ. ಬಸ್
ಕಂದಾಯ ಕಾರ್ಯದರ್ಶಿಯಿಂದ ಜಿಲ್ಲಾಧಿಕಾರಿಗೆ ಪತ್ರನಾಪೆÇೀಕ್ಲು, ಏ. 8: ಕೊಡಗು ಜಿಲ್ಲಾ ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಜಿಲ್ಲಾಧ್ಯಕ್ಷ ಬಿ.ಎಂ. ಜಿನ್ನು ನಾಣಯ್ಯ, ಸೇವ್ ಕೊಡಗು ಫೋರಂ, ಜಿಲ್ಲಾ ಜಯ
ಪೈಕೆರ ಕಪ್: ಹೆಸರು ನೋಂದಣೆಗೆ ಅವಕಾಶಮಡಿಕೇರಿ, ಏ. 8: ಕೊಡಗು ಗೌಡ ಕುಟುಂಬಗಳ ಮಧ್ಯೆ ಏರ್ಪಡಿಸಿರುವ ಪೈಕೆರ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ಹೆಸರು ನೋಂದಾಯಿಸಿ ಕೊಳ್ಳಲು ತಾ. 8 ಅಂತಿಮ