ಜಗತ್ತಿನಲ್ಲಿಯೇ ದೇಶದ ಸಂವಿಧಾನ ಶ್ರೇಷ್ಠ : ಶಾಸಕ ಬೋಪಯ್ಯವೀರಾಜಪೇಟೆ, ಏ. 14 : ಜಗತ್ತಿನಲ್ಲಿಯೇ ಶ್ರೇಷ್ಠವಾದ ಸಂವಿಧಾನ ಭಾರತ ದೇಶದ್ದಾಗಿದೆ. ಇದನ್ನು ಯಾವ ಪ್ರಜಾಪ್ರಭುತ್ವ ದೇಶದಲ್ಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ವೀರಾಜಪೇಟೆ
ಕ್ರೀಡೆ ದೈಹಿಕ ಸಾಮಥ್ರ್ಯ ಹೆಚ್ಚಿಸಲು ಸಹಕಾರಿ : ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಸಿದ್ದಾಪುರ, ಏ. 14 ಕ್ರೀಡೆ ಮನಸ್ಸಿಗೆ ಮುದ ನೀಡುವ ಮೂಲಕ ದೈಹಿಕ ಸಾಮಥ್ರ್ಯ ಹೆಚ್ಚಿಸಲು ಸಹಕಾರಿ ಆಗಲಿದೆ ಎಂದು ಅರಮೇರಿ ಕಳಂಚೇರಿ ಮಠದ ಮಠಾಧೀಶ ಶ್ರೀ ಶಾಂತ
ಕೆದಂಬಾಡಿ ಕ್ರಿಕೆಟ್ : ಉಳುವಾರನ, ಪಾಣತ್ತಲೆಗೆ ಮುನ್ನಡೆಮಡಿಕೇರಿ, ಏ. 14: ಚೆಟ್ಟಿಮಾನಿಯ ಕೆದಂಬಾಡಿ ಕುಟುಂಬದ ಆಶ್ರಯದಲ್ಲಿ ನಡೆಯುತ್ತಿರುವ ಗೌಡ ಜನಾಂಗ ಬಾಂಧವರ ಕೆದಂಬಾಡಿ ಕಪ್ ಟೆನ್ನಿಸ್‍ಬಾಲ್ ಕ್ರಿಕೆಟ್‍ನ ಇಂದಿನ ಪಂದ್ಯದಲ್ಲಿ ಉಳುವಾರನ ಹಾಗೂ ಪಾಣತ್ತಲೆ
ಮೈದಾನದಲ್ಲಿ ಸಂಭ್ರಮಿಸಿದ ವಕೀಲರು...ಮಡಿಕೇರಿ, ಏ. 14: ಪ್ರತಿನಿತ್ಯ ಬೆಳಿಗ್ಗೆಯಿಂದ ಸಂಜೆ ಕತ್ತಲೆವರೆಗೆ ಕರಿಕೋಟು ಹಾಕಿಕೊಂಡು ಕೈಯ್ಯಲ್ಲೊಂದಿಷ್ಟು ಕಡತಗಳನ್ನು ಹಿಡಿದುಕೊಂಡು ನ್ಯಾಯಾಲಯದೊಳಗಡೆ ಮೇಲೆ-ಕೆಳಗೆ ಓಡಾಡುತ್ತಾ, ದಾಯಾದಿಗಳಂತೆ ಪರ-ವಿರೋಧವಾಗಿ ಕಕ್ಷಿದಾರರ ಪರ ವಾದ
ಇಂದಿನಿಂದ ಕಂದಾಯ ಅರಣ್ಯ ಸಚಿವರ ಪ್ರವಾಸ ಮಡಿಕೇರಿ, ಏ.14: ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ತಾ. 15 ಮತ್ತು 16 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ತಾ. 15