ನಾರಾಯಣ ಗುರು ಮಂದಿರ ಲೋಕಾರ್ಪಣೆಗೆ ಸಿದ್ಧತೆ*ಗೋಣಿಕೊಪ್ಪಲು, ಏ. 26: ಬಿಲ್ಲವ ಜನಾಂಗದ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರ ಲೋಕಾರ್ಪಣೆಗೆ ಸಿದ್ಧತೆ ನಡೆದಿದೆ. ಗೋಣಿಕೊಪ್ಪ, ವೀರಾಜಪೇಟೆ ಮುಖ್ಯರಸ್ತೆಯ ಬಿಟ್ಟಂಗಾಲ ಗ್ರಾಮದಲ್ಲಿ ಒಂದು ಎಕರೆ
ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪೋಷಕರ ಜವಾಬ್ದಾರಿ ಮುಖ್ಯ ನ್ಯಾಯಾಧೀಶರ ಸಲಹೆವೀರಾಜಪೇಟೆ, ಏ. 26: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ತಡೆಯಲು ವಿದ್ಯಾ ಸಂಸ್ಥೆಗಳಲ್ಲಿ ತೀವ್ರ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ದೌರ್ಜನ್ಯ ನಡೆಯದಂತೆ ನೋಡಿಕೊಳ್ಳುವದು ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ
ಹಾಡಿಯ ಮಂದಿಗೆ ಕುಡಿಯುವ ನೀರಿಗೂ ಬರ...ಕೂಡಿಗೆ, ಏ. 26: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮಕ್ಕೆ ಸಮೀಪವಿರುವ ಬಾಣಾವರ-ಸೋಮವಾರಪೇಟೆ ಮೀಸಲು ಅರಣ್ಯದ ಅಂಚಿನಲ್ಲಿ ಹುಣಸೆಪಾರೆ ಜೇನುಕುರುಬರ ಹಾಡಿಯೊಂದಿದ್ದು, ಈ ಹಾಡಿಯಲ್ಲಿ 16ಕ್ಕೂ
ಇಂದಿನಿಂದ ಜಿಲ್ಲಾಮಟ್ಟದ ಟೆನ್ನಿಸ್ಬಾಲ್ ಕ್ರಿಕೆಟ್ವೀರಾಜಪೇಟೆ, ಏ. 24: ವೀರಾಜಪೇಟೆಯ ಹಿಂದೂ ಅಗ್ನಿದಳದಿಂದ ಹಿಂದೂ ಬಾಂಧವರಿಗೆ ಸೀಮಿತಗೊಂಡಂತೆ ತಾ. 27 ರಿಂದ 30ರ ವರೆಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು
ನಗದು ಚಿನ್ನ ಅಪಹರಿಸಿದ್ದವರ ಸೆರೆ : ಮಾಲು ವಶಮಡಿಕೇರಿ, ಏ. 26: ಮನೆಯೊಂದರಲ್ಲಿ ಕಳ್ಳತನ ನಡೆಸಿ ನಗದು ಹಾಗೂ ಚಿನ್ನ ಅಪಹರಿಸಿ ಪರಾರಿಯಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ