ಪಾಲೇಮಾಡು ಹೋರಾಟ 6ನೇ ದಿನಕ್ಕೆ..,ಮೂರ್ನಾಡು, ಏ. 28: : ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೇಮಾಡು ಪೈಸಾರಿ ನಿವಾಸಿಗಳ ಅಹೋರಾತ್ರಿ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ. ಪಾಲೇಮಾಡುವಿನಲ್ಲಿ ಬಹುಜನ ಕಾರ್ಮಿಕ ಸಂಘದ ವತಿಯಿಂದ
ಮೇ 20 ರಿಂದ ಬಂಟರ ಕ್ರೀಡಾಕೂಟಮಡಿಕೇರಿ, ಏ.28 : ಬಂಟರ ಸಂಘÀದ ಮೂರ್ನಾಡು ಹೋಬಳಿ ಘಟಕದ ವತಿಯಿಂದ ಮೇ 20 ಮತ್ತು 21 ರಂದು ಮೂರ್ನಾಡಿನ ಪ್ರೌಢಶಾಲಾ ಮೈದಾನದಲ್ಲಿ ಬಂಟರ ಸಮುದಾಯಕ್ಕೆ ಸೀಮಿತವಾಗಿ
ಮೇಳೈಸಿದ ಸಬ್ಬಮ್ಮ ಸುಗ್ಗಿಸೋಮವಾರಪೇಟೆ, ಏ.28: ತೋಳೂರುಶೆಟ್ಟಳ್ಳಿ ಶ್ರೀ ಸಬ್ಬಮ್ಮ ದೇವರ ವಾರ್ಷಿಕ ಸುಗ್ಗಿ ಉತ್ಸವ ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು. ಕೂತಿನಾಡಿಗೆ ಸೇರಿದ ತೋಳೂರುಶೆಟ್ಟಳ್ಳಿ, ದೊಡ್ಡತೋಳೂರು, ಚಿಕ್ಕತೋಳೂರು, ಇನಕನಹಳ್ಳಿ, ಸಿಂಗನಳ್ಳಿ, ಹರಪಳ್ಳಿ, ನಡ್ಲಕೊಪ್ಪ, ದೊಡ್ಡಮನೆಕೊಪ್ಪ,
ಗಾಂಜಾ ಬೆಳೆ : ಓರ್ವನ ಬಂಧನಮಡಿಕೇರಿ, ಏ. 28: ತರಕಾರಿ ತೋಟದಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ಪ್ರಕರಣವೊಂದನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು, ಗಾಂಜಾ ಗಿಡ
ಮೇ 12 ರಿಂದ ನಾಗಾಸ್ ಕ್ರೀಡಾಕೂಟಮಡಿಕೇರಿ, ಏ.28 : ದಲಿತ ನಾಗಾಸ್ ಕ್ರೀಡಾ ಅಕಾಡೆಮಿ ವತಿಯಿಂದ 16ನೇ ವರ್ಷದ ‘ಜೈ ಭೀಮ್ ಕ್ರಿಕೆಟ್ ಮತ್ತು ಥ್ರೋ ಬಾಲ್’ ಪಂದ್ಯಾವಳಿ ಮೇ 12 ರಿಂದ