ತಾಮರಾ ರೆಸಾರ್ಟ್ ಪರವಾನಗಿ ರದ್ದುನಾಪೋಕ್ಲು, ಮೇ 26: ಅನುಮತಿಗಿಂತ ಹೆಚ್ಚಿನ ಕಟ್ಟಡಗಳನ್ನು ನಿರ್ಮಿಸಿ ವ್ಯಾಪಾರ ನಡೆಸುತ್ತಿದ್ದ ಕಕ್ಕಬ್ಬೆಯ ತಾಮರಾ ರೆಸಾರ್ಟ್‍ನ ವ್ಯಾಪಾರ ಪರವಾನಗಿಯನ್ನು ರದ್ದುಗೊಳಿಸಿ ಕುಂಜಿಲ ಗ್ರಾಮ ಪಂಚಾಯಿತಿ ಆದೇಶ ಹೊರಡಿಸಿದೆ.ಈ
ಗ್ರಾಮ ಸಡಕ್ ವ್ಯಾಪ್ತಿಗೆ ರಸ್ತೆ ಕೆಲಸ : ಶಾಸಕ ರಂಜನ್ ಭರವಸೆಸೋಮವಾರಪೇಟೆ, ಮೇ 26: ಪಟ್ಟಣದಿಂದ ಕುಶಾಲನಗರ ಸಂಪರ್ಕಿಸುವ ಸೀಗಲುಡುವೆ- ಕೆಂಚಮ್ಮನಬಾಣೆ- ಬೇಳೂರುಬಾಣೆ ರಸ್ತೆಯನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದ್ದು, ತಕ್ಷಣ ಕಾಮಗಾರಿ ಪ್ರಾರಂಭವಾಗಲಿದೆ
ಕೃಷಿಯಲ್ಲಿ ತಂತ್ರಜ್ಞಾನ ಬಳಕೆಗೆ ಸಲಹೆಗೋಣಿಕೊಪ್ಪಲು, ಮೇ 26: ಆರ್ಕಾ ಸೂಕ್ಷ್ಮಾಣುಜೀವಿಗಳ ಸಮೂಹ ತಂತ್ರಜ್ಞಾನವನ್ನು ಬೆಳೆಗಾರರು ಕಡ್ಡಾಯವಾಗಿ ಕೃಷಿಯಲ್ಲಿ ಬಳಸಲು ಮುಂದಾಗಬೇಕು ಎಂದು ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಗಣೇಶ್
ವಿವಿಧೆಡೆ ಅಡುಗೆ ಅನಿಲ ವಿತರಣೆಗೋಣಿಕೊಪ್ಪಲು, ಮಾ 26: ರಾಜ್ಯ ಸರ್ಕಾರದ ಜನಪರ ಯೋಜನೆಗಳಿಂದ ಬಡ ಕುಟುಂಬಗಳು ಸಮಾಜದಲ್ಲಿ ಉತ್ತಮವಾಗಿ ಬದುಕಲು ಸಾಧ್ಯವಾಗಿದೆ ಎಂದು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ
ಭಾರತ ಸರಕಾರದ ಉಜ್ವಲ ಅನಿಲ ಪಡೆಯಲು ಬಡವರಿಗೆ ಕರೆಮಡಿಕೇರಿ, ಮೇ 26: ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಮಹಿಳಾ ಸದಸ್ಯರಿಗೆ ಅಡುಗೆ ಅನಿಲ ಉಚಿತ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಭಾರತ ಸರ್ಕಾರವು ‘ಉಜ್ವಲ’ ಯೋಜನೆ ಜಾರಿಗೊಳಿಸಿದ್ದು,