‘‘ಶತಮಾನ ಕಂಡ ಶಾಲೆ ದುಸ್ಥಿತಿಯಲ್ಲಿ”ಆಲೂರು ಸಿದ್ದಾಪುರ, ಮೇ 29: ಶನಿವಾರಸಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಳುವ ಹಂತದಲ್ಲಿದ್ದು, ನಿತ್ಯ ಜೀವಭಯದಲ್ಲಿ ಇಲ್ಲಿಯ ವಿದ್ಯಾರ್ಥಿಗಳು ದಿನತಳ್ಳುವ ಪರಿಸ್ಥಿತಿ ಬಂದೊದಗಿದೆ. ಅಧಿಕಾರಿ ಗಳು
ಕೌಟಿಲ್ಯ ಬ್ರಿಗೇಡಿಯರ್ ಮಡಿಲಿಗೆ ‘ಕಾವೇರಿ ಕ್ರಿಕೆಟ್ ಕಪ್’ಸಿದ್ದಾಪುರ, ಮೇ 29: ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ ಆಶ್ರಯದಲ್ಲಿ ತಮಿಳು ಯುವವೇದಿಕೆಯಿಂದ ಜನಾಂಗದವರಿಗೆ ಸಿದ್ದಾಪುರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಮೊದಲ ವರ್ಷದ ಕಾವೇರಿ
ಅಂಗನವಾಡಿ ಕಾರ್ಯಕರ್ತೆಯರ ಹೋರಾಟ ಕೇಂದ್ರದತ್ತ ಸಾಗಲಿಮಡಿಕೇರಿ, ಮೇ 28: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ರಾಜ್ಯ ಸರಕಾರ ಈ ಹಿಂದೆ ವೇತನ ಹೆಚ್ಚಿಸಿದೆ. ಇನ್ನು ಹೋರಾಟ ಕೇಂದ್ರದ ಮೋದಿ ನೇತೃತ್ವದ ಸರಕಾರದೆಡೆಗೆ ಸಾಗಬೇಕಿದೆ
ಕುರುಹಿನಶೆಟ್ಟಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಲು ಕರೆಸೋಮವಾರಪೇಟೆ, ಮೇ 28 : ಕುರುಹಿನ ಶೆಟ್ಟಿ ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಮುದಾಯ ಬಾಂಧವರು ಶ್ರಮಿಸಬೇಕು ಎಂದು ಸೋಮವಾರಪೇಟೆ ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ರಾಮ್‍ಶೆಟ್ಟಿ ಹೇಳಿದರು.ಇಲ್ಲಿನ
ಜಿಲ್ಲಾ ಕಾಂಗ್ರೆಸ್ ಯಾರನ್ನೂ ಕಡೆಗಣಿಸಿಲ್ಲ : ಟಿ.ಪಿ. ರಮೇಶ್ ಸ್ಪಷ್ಟನೆಮಡಿಕೇರಿ, ಮೇ 28 : ಕೊಡಗು ಜಿಲ್ಲೆಯ ಐದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ಸಭೆಯನ್ನು ಶೀಘ್ರ ನಡೆಸುವ ಮೂಲಕ ಪಕ್ಷದೊಳಗಿನ ಗೊಂದಲವನ್ನು ನಿವಾರಿಸಲಾಗುವದು ಎಂದು ಜಿಲ್ಲಾ ಕಾಂಗ್ರೆಸ್