ಸಂಚಾರಕ್ಕೆ ತೊಡಕಾಗಿರುವ ಬಸವನಕೊಪ್ಪ ರಸ್ತೆಸೋಮವಾರಪೇಟೆ, ಜೂ. 3: ಸೋಮವಾರಪೇಟೆಯಿಂದ ಬೀಟಿಕಟ್ಟೆ ಮಾರ್ಗವಾಗಿ ಬಸವನಕೊಪ್ಪ-ಶನಿವಾರಸಂತೆ ಸಂಪರ್ಕಿಸುವ ಮುಖ್ಯರಸ್ತೆ ಹೊಂಡಾಗುಂಡಿಗಳ ಆಗರವಾಗಿ ಪರಿವರ್ತನೆಯಾಗಿದ್ದು, ಸಂಚಾರಕ್ಕೆ ತೊಡಕಾಗಿದೆ.ಈ ರಸ್ತೆಯ ಬಗ್ಗೆ ಜಿಲ್ಲಾ ಪಂಚಾಯಿತಿ ಹಾಗೂ ಲೋಕೋಪಯೋಗಿ
ಕೃಷಿಕರಿಗೆ ಸರಕಾರದ ಪ್ರೋತ್ಸಾಹ ಅಗತ್ಯ ಹೊದ್ದೂರಿನಲ್ಲಿ ಕೃಷಿ ಅಭಿಯಾನಹೊದ್ದೂರು, ಜೂ. 3: ಕೊಡಗಿನ ಕೃಷಿಕರು ಭತ್ತದ ಬೆಳೆ ಬೆಳೆಯುವಲ್ಲಿ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂದಿನ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಭತ್ತ ಬೆಳೆಯುವದೇ ಸವಾಲಿನಂತಾಗಿದೆ. ಈ ಹಿನ್ನೆಲೆ
ನರಿಯಂದಡಕ್ಕೆ ಚಾರುಲತಾ ಭೇಟಿನಾಪೋಕ್ಲು,ಜೂ. 3: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟ ಮಕ್ಕಿ ಪೈಸಾರಿಯಲ್ಲ್ಲಿ ಕಸ ವಿಲೇವಾರಿಗಾಗಿ ಕಂದಾಯ ಇಲಾಖೆಯಿಂದ ಗುರುತಿಸಿದ ಜಾಗವನ್ನು ಪರಿಶೀಲನೆಗಾಗಿ ಜಿಲ್ಲಾ ಪಂಚಾಯಿತಿ ಕಾರ್ಯ
‘ತಂಬಾಕಿನಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ’ವೀರಾಜಪೇಟೆ, ಜೂ. 3: ತಂಬಾಕು ವಸ್ತುಗಳ ಸೇವನೆಯಿಂದ ಮನುಷ್ಯನ ದೇಹದಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅಪರ ಸಿವಿಲ್ ನ್ಯಾಯಾಧೀಶ ಬಿ.ಕೆ. ಮನು ಹೇಳಿದರು. ತಾಲೂಕು ಕಾನೂನು ಸೇವೆಗಳ
ಕಾನೂನಾತ್ಮಕವಲ್ಲದ ನಿವೇಶನ ಕಟ್ಟಡಗಳ ಪರವಾನಿಗೆಗೆ ಅಂಕುಶ ಸ್ಥಳೀಯ ಆಡಳಿತ ಪ್ರಾಧಿಕಾರಗಳಿಗೆ ಯೋಜನಾ ಇಲಾಖೆ ಕಟ್ಟಪ್ಪಣೆಮಡಿಕೇರಿ, ಜೂ. 3: ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯು ಕಾನೂನಾತ್ಮಕವಲ್ಲದ ಭೂ ಪರಿವರ್ತನೆಯ ನಿವೇಶನಗಳು ಮತ್ತು ಅಂತಹ ನಿವೇಶನದಲ್ಲಿ ರೂಪಿಸುವ ಕಟ್ಟಡಗಳಿಗೆ ಸ್ಥಳೀಯ ಆಡಳಿತ