‘ಪರಿಸರ ಸಂರಕ್ಷಣೆಯಿಂದ ಜೀವನದಲ್ಲಿ ಸಾರ್ಥಕತೆ’ಶನಿವಾರಸಂತೆ, ಜೂ. 21: ಪರಿಸರ ಸಂರಕ್ಷಣೆ ಮೂಲಕ ಜೀವನದಲ್ಲಿ ಸಾರ್ಥಕತೆ ಕಾಣಬಹುದು ಎಂದು ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ಗೋಪಾಲಪುರ ಗ್ರಾಮದ ಸರ್ಕಾರಿ ಹಿರಿಯ
ದನಗಳ್ಳರಿಗೆ ಕಠಿಣ ಶಿಕ್ಷೆಯಾಗಲಿಮಡಿಕೇರಿ, ಜೂ.21 : ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೊಟ್ಟಿಗೆಗಳಲ್ಲಿ ಕಟ್ಟಿದ್ದ ಮತ್ತು ಮೇಯಲು ಬಿಟ್ಟ ದನಕರುಗಳನ್ನು ಕಳವು ಮಾಡಿರುವ ಪ್ರಕರಣ ಖಂಡನೀಯವಾಗಿದ್ದು, ಜಾನುವಾರುಗಳ ಚೋರರಿಗೆ ಕಠಿಣ
ಅಳುವಾರ ಸ್ನಾತಕೋತ್ತರ ಕೇಂದ್ರದಲ್ಲಿ ‘ಕ್ಯಾಂಪಸ್ ನೋಡ ಬನ್ನಿ’ ಕಾರ್ಯಕ್ರಮಕುಶಾಲನಗರ, ಜೂ. 21: ಮಂಗಳೂರು ವಿಶ್ವವಿದ್ಯಾನಿಲಯದ ಅಳುವಾರ ಸ್ನಾತಕೋತ್ತರ ಕೇಂದ್ರ ಸ್ವತಂತ್ರ ವಿಶ್ವವಿದ್ಯಾನಿಲಯವಾಗುವ ನಿಟ್ಟಿನಲ್ಲಿ ಎಲ್ಲಾ ಅರ್ಹತೆಯನ್ನು ಪಡೆದಿರುವ ಬಗ್ಗೆ ವಿಶೇಷ ಸಮಿತಿಯಿಂದ ರಾಜ್ಯಪಾಲರಿಗೆ ವರದಿ ಸಲ್ಲಿಕೆಯಾಗಿದೆ
ಉದ್ಯೋಗದ ಆಮಿಷವೊಡ್ಡಿ ಅಮಾಯಕರಿಗೆ ವಂಚನೆಮಡಿಕೇರಿ, ಜೂ. 20: ವಿಟ್ಲದಲ್ಲಿ ನೆಲೆಸಿರುವ ಭಾಗಮಂಡಲ ನಿವಾಸಿ, ಪುರುಷೋತ್ತಮನ ಬಾವ ಪ್ರಕಾಶ್ ಹಾಗೂ ತಂಗಿ ಸೌಮ್ಯ ಅಪಾಯದಲ್ಲಿ ಸಿಲುಕಿಕೊಂಡಿದ್ದ ಪುರುಷೋತ್ತಮ ಹಾಗೂ ಸ್ನೇಹಿತ ಚೆಲುವರಾಜ್‍ರನ್ನು ಸ್ವದೇಶಕ್ಕೆ
ಮಾಂದಲಪಟ್ಟಿಗೆ ಬಸ್ ಸಂಚಾರಮಡಿಕೇರಿ, ಜೂ.20 : ನಗರದ ಹೊರ ವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಬಸ್‍ಗಳ ವೇಳಾಪಟ್ಟಿ ನಿಗದಿಪಡಿಸುವ ಸಭೆ ನಡೆಯಿತು. ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಅನ್ವರ್ ಪಾಷ, ಕೆ.ಎಸ್.ಆರ್.ಟಿ.ಸಿ.