ಕಾವೇರಿ ಕಾಲೇಜಿನಲ್ಲಿ ವಿವಿಧ ಸ್ಪರ್ಧೆಮಡಿಕೇರಿ, ಮಾ. 30: ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಜನಪದ ನೃತ್ಯ ಹಾಗೂ ಗುಂಪು ಹಾಡಿನ ಸ್ಪರ್ಧೆಯನ್ನು ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ
ಕುಶಾಲನಗರ ಮಳಿಗೆಗಳ ಹರಾಜುಕುಶಾಲನಗರ, ಮಾ. 30: ಕುಶಾಲನಗರ ಪಟ್ಟಣ ಪಂಚಾಯಿತಿ 2017-18ನೇ ಸಾಲಿನ ಮಾಂಸದ ಮಳಿಗೆ ಹರಾಜು ನಡೆಯಿತು. ಕುರಿ ಮಾಂಸ, ಕೋಳಿ, ಹಸಿ ಮೀನು ಮಳಿಗೆಗಳಿಗೆ ಒಟ್ಟು 26
ಪೌರ ಕಾರ್ಮಿಕರ ಭದ್ರತೆಗೆ ಆಗ್ರಹಕುಶಾಲನಗರ, ಮಾ. 30: ಪಂಚಾಯಿತಿ ಪೌರಕಾರ್ಮಿಕರ ಕುಟುಂಬ ಸದಸ್ಯರ ಭದ್ರತೆಗೆ ಶಾಶ್ವತ ಯೋಜನೆಗಳು ರೂಪುಗೊಳ್ಳು ವಂತಾಗಬೇಕೆಂದು ಬಿಎಸ್‍ಆರ್ ಗ್ರೂಪ್ಸ್‍ನ ಮುಖ್ಯಸ್ಥ ಡಿ.ಎಸ್. ಜಗದೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯುಗಾದಿ ಹಬ್ಬದ
ಮಹಿಳೆಯರಿಗೆ ಕಾರ್ಯಾಗಾರಶನಿವಾರಸಂತೆ, ಮಾ. 30: ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ (IಓಖಿUಅ) ವತಿಯಿಂದ ಶನಿವಾರಸಂತೆಯ ಕಮಲ ಕಾಂಪ್ಲೆಕ್ಸ್‍ನಲ್ಲಿ ಕಾರ್ಮಿಕರಿಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು. ಕೊಡಗು ಜಿಲ್ಲಾ ಭಾರತೀಯ ರಾಷ್ಟ್ರೀಯ
ರೋಟರ್ಯಾಕ್ಟ್ ಕ್ಲಬ್: ಸಿ.ಐ.ಟಿ.ಗೆ. ಹಲವು ಪ್ರಶಸ್ತಿಮಡಿಕೇರಿ, ಮಾ. 30: ಮೈಸೂರಿನಲ್ಲಿ ನಡೆದ ಮೊದಲನೇ ರೋಟರ್ಯಾಕ್ಟ್ 3181 ಸಮ್ಮೇಳನದಲ್ಲಿ ಪೊನ್ನಂಪೇಟೆಯ ರೋಟರ್ಯಾಕ್ಟ್ ಕ್ಲಬ್ ಆಫ್ ಕೂರ್ಗ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.