ರಾಷ್ಟ್ರೀಯ ಹೆದ್ದಾರಿಗೆ ಸಂಸದರ ಸ್ವಾಗತಮಡಿಕೇರಿ, ಏ. 2: ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ಕೆಲವು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸಿದ್ದು, ಇದು ಸ್ವಾಗತಾರ್ಹವೆಂದು ಕೊಡಗು ಮೈಸೂರು ಕ್ಷೇತ್ರದ ಸಂಸದರಾದ ಪ್ರತಾಪ
ಕಾವೇರಿಗೆ ವರದಾಯಿನಿ ಸಂಬಂಧ ನಾಗಯಕ್ಷಿ ಕ್ಷೇತ್ರದ ಬಾಬು ಹೇಳಿಕೆಗೋಣಿಕೊಪ್ಪಲು, ಏ. 2: ಕೊಡಗು-ಕೇರಳ ಗಡಿಯಿಂದ ಹುಟ್ಟಿ ಕೇರಳಕ್ಕೆ ಹರಿಯುವ ವರದಾಯಿನಿ ನದಿಯು ಕೊಡಗಿನ ಕಾವೇರಿ ನದಿಯ ಸೋದÀರಿ ಎಂಬದು ಪೌರಾಣಿಕ ಹಿನ್ನೆಲೆಯಿಂದ ಅರಿವಾಗಿದೆ ಎಂದು ಮಾನಂದವಾಡಿಯ
ವಿದ್ಯಾರ್ಥಿ ಜೀವನ ಬದಲಾಯಿಸುವ ತಾಂತ್ರಿಕ ಶಿಕ್ಷಣಕುಶಾಲನಗರ, ಏ. 2: ತಾಂತ್ರಿಕ ಶಿಕ್ಷಣವು ವಿದ್ಯಾರ್ಥಿಗಳ ಜೀವನ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿದೆ ಎಂದು ವಿಧಾನಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು. ಕುಶಾಲನಗರದ ಸರ್ಕಾರಿ
ಜಿಲ್ಲೆಯಲ್ಲಿ ಆರೆಸ್ಸೆಸ್ ಪಥ ಸಂಚಲನಗೋಣಿಕೊಪ್ಪಲು, ಏ. 2: ಯುಗಾದಿ ಹಾಗೂ ಆರೆಸ್ಸೆಸ್ ಸಂಸ್ಥಾಪಕ ಡಾ. ಕೇಶವ ಬಲಿರಾಂ ಹೆಗಡೇವಾರ್ ಅವರ ಜನ್ಮ ದಿನದ ಅಂಗವಾಗಿ ಇಂದು ಜಿಲ್ಲೆಯ ಮೂರು ಕಡೆಗಳಲ್ಲಿ ಸಾವಿರಾರು
ಫೀ.ಮಾ. ಕಾರ್ಯಪ್ಪ ಟ್ರೋಫಿಗೆ ಅಬ್ದುಲ್ ಮಜೀದ್ಮಡಿಕೇರಿ, ಏ. 2: ಪೊಲೀಸ್ ಧ್ವಜ ದಿನಾಚರಣೆ ಸಂದರ್ಭ ವರ್ಷಂಪ್ರತಿ ನೀಡಲಾಗುವ ಫೀ.ಮಾ. ಕಾರ್ಯಪ್ಪ ಟ್ರೋಫಿಗೆ ಈ ಬಾರಿ ಗೋಣಿಕೊಪ್ಪಲು ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಸಿಬ್ಬಂದಿ