ಕುಡಿಯುವ ನೀರಿನ ಸಮಸ್ಯೆ: ಮಹಿಳೆಯರಿಂದ ಪ್ರತಿಭಟನೆಶನಿವಾರಸಂತೆ, ಏ. 8: ಬೆಸೂರು ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಭಂಡಾರ ಗ್ರಾಮದಲ್ಲಿ ಕುಡಿಯುವ ನೀರಿಗೆ ಬರ ಇಲ್ಲದಿದ್ದರೂ ಸುಮಾರು 8-10 ದಿನಗಳಿಂದ ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದ ಮಹಿಳೆಯರಿಂದ
ಕೆದಂಬಾಡಿ ಕ್ರಿಕೆಟ್: ಮೂರು ತಂಡಗಳ ಮುನ್ನಡೆಭಾಗಮಂಡಲ, ಏ. 8: ಇಲ್ಲಿಗೆ ಸಮೀಪದ ಚೆಟ್ಟಿಮಾನಿಯ ಕೆದಂಬಾಡಿ ಕುಟುಂಬದ ಆಶ್ರಯದಲ್ಲಿ ನಡೆಯುತ್ತಿರುವ ಗೌಡ ಜನಾಂಗ ಬಾಂಧವರ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿ ಕೆದಂಬಾಡಿ ಕಪ್‍ನ ಇಂದಿನ ಪಂದ್ಯದಲ್ಲಿ
ಆಟೋ ಮಗುಚಿ ಪ್ರಯಾಣಿಕನ ಸಾವು ಶನಿವಾರಸಂತೆ, ಏ. 8: ನಾಯಿಯ ಮೇಲೆ ಆಟೋರಿಕ್ಷ ಹತ್ತಿಸಿ ಆಟೋ ಉರುಳಿ ಬಿದ್ದ ಪರಿಣಾಮ ಮೂವರಿಗೆ ಗಾಯವಾಗಿದ್ದು ಅವರಲ್ಲಿ ಓರ್ವ ಇಂದು ಹಾಸನ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ
ಕೋಟೆಯಲ್ಲಿ 108 ಸೂರ್ಯ ನಮಸ್ಕಾರಮಡಿಕೇರಿ, ಏ. 8: ಇಲ್ಲಿನ ಭಾರತೀಯ ವಿದ್ಯಾಭವನ ಯೋಗ ಕೇಂದ್ರ ಹಾಗೂ ಬಾಲಭವನ ಯೋಗ ಕೇಂದ್ರದ ವತಿಯಿಂದ ಪ್ರತಿ ತಿಂಗಳ ಎರಡನೇ ಶನಿವಾರ 108 ಸೂರ್ಯ ನಮಸ್ಕಾರ
ಕಸ್ತೂರಿ ರಂಗನ್ ವರದಿ ವಿರೋಧಿಸಿ ತಾ.ಪಂ. ಸಭೆ ನಿರ್ಣಯ*ಗೋಣಿಕೊಪ್ಪಲು, ಏ. 7: ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಳಿಸುವದನ್ನು ವಿರೋಧಿಸಿ ತಾ.ಪಂ. ವಿಶೇಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಪೊನ್ನಂಪೇಟೆ ಸಾಮಥ್ರ್ಯಸೌಧ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್