ಅಧ್ಯಕ್ಷರ ಅಧಿಕಾರಿಗಳ ಸಹಿ ಇಲ್ಲದ ಬಗ್ಗೆ ಗ್ರಾಮಸ್ಥರ ಆಕ್ಷೇಪಸುಂಟಿಕೊಪ್ಪ, ಜು.11: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಮಗಾರಿಯ ಸಾಮಾಜಿಕ ಪರಿಶೋಧನೆಯ ಪಟ್ಟಿಯಲ್ಲಿ ಗ್ರಾ.ಪಂ.ಅಧ್ಯಕ್ಷರ ಅಧಿಕಾರಿಗಳ ಸಹಿ ಇಲ್ಲದೆ ಇರುವ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಸುಂಟಿಕೊಪ್ಪ ಗ್ರೇಡ್
ಜನಸಂಖ್ಯೆ ನಿಯಂತ್ರಣಕ್ಕೆ ಕೈಜೋಡಿಸಲು ಕರೆಮಡಿಕೇರಿ, ಜು. 11: ಜನಸಂಖ್ಯೆ ಹೆಚ್ಚಳದಿಂದ ಹಲವು ಸಮಸ್ಯೆಗಳು ಉಂಟಾಗಲಿದೆ. ಜನಸಂಖ್ಯೆ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವದು ಅಗತ್ಯ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾಡಳಿತ,
ಸಿ.ಎನ್.ಸಿ. ಧರಣಿಮಡಿಕೇರಿ, ಜು. 11: ಕೊಡಗು ಕೇಂದ್ರಾಡಳಿತ ಪ್ರದೇಶ ರಚನೆ ಮತ್ತು ಕೊಡವ ಲ್ಯಾಂಡ್ ಸ್ವಾಯತ್ತತೆ ರಚನೆಗೆ ಮುಂದಾಗಿ ಭಾರತದ ಫೆಡರಲ್ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಲು ಆಗ್ರಹಿಸಿ ಸಿ.ಎನ್.ಸಿ.
ಪತ್ರಕರ್ತನಿಂದ ವಿಷಕಾರಿ ಹಾವು ಸೆರೆಮಡಿಕೇರಿ, ಜು. 11: ಮಡಿಕೇರಿಯಲ್ಲಿ ಹಿರಿಯ ನಾಗರಿಕರೋರ್ವರ ಮನೆಯ ಅಡುಗೆ ಮನೆಗೆ ನುಗ್ಗಿದ್ದ ಪಟ್ಟೆ ಹಾವೊಂದು ಮನೆ ಮಂದಿಯನ್ನು ಭಯಭೀತರನ್ನಾಗಿಸಿತ್ತು. ಆದರೆ ಸಕಾಲಕ್ಕೆ ಮನೆಯವರ ನೆರವಿಗೆ ಧಾವಿಸಿದ
ನಿರಾಶ್ರಿತರಿಗೆ ನಿವೇಶನ ಮನೆ ಸೌಲಭ್ಯ ಕಲ್ಪಿಸಿಮಡಿಕೇರಿ, ಜು. 11: ಜಿಲ್ಲೆಯಲ್ಲಿರುವ ನಿರಾಶ್ರಿತರಿಗೆ ನಿವೇಶನ ಹಾಗೂ ಮನೆ ಸೌಲಭ್ಯ ಕಲ್ಪಿಸುವಂತೆ ಜೆಡಿಯು ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಉಮೇಶ್ ಆಗ್ರಹಿಸಿದ್ದಾರೆ. ನಗರದ ನಿರೀಕ್ಷಣಾ ಮಂದಿರದಲ್ಲಿ