ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ 595 ಪ್ರಕರಣ ಇತ್ಯರ್ಥಮಡಿಕೇರಿ, ಜು.13: ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಇದುವರೆಗೆ ಸುಮಾರು 757 ಪ್ರಕರಣಗಳು ದಾಖಲಾಗಿದ್ದು, ಸುಮಾರು 595 ಪ್ರಕರಣಗಳು ಸಮಾಲೋಚನೆಯಿಂದ ಇತ್ಯರ್ಥಗೊಂಡಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ತಾ. 17ರಂದು ಪ್ರತಿಭಟನೆಮಡಿಕೇರಿ, ಜು. 13: ಪುಷ್ಪಗಿರಿ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ಕೊಡಗಿನ ಕೆಲವು ಗ್ರಾಮಗಳನ್ನು ಸೂಕ್ಷ್ಮ ಪರಿಸರ ತಾಣವೆಂದು ಘೋಷಿಸಿರುವದರ ವಿರುದ್ಧ ತಾ. 17ರಂದು ಬೆಳಿಗ್ಗೆ 11 ಗಂಟೆಗೆ
ಕೆಪಿಸಿಸಿ ಉಪಾಧ್ಯಕ್ಷರಾಗಿ ಮಿಟ್ಟು ಚಂಗಪ್ಪಮಡಿಕೇರಿ, ಜು. 13: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಉಪಾಧ್ಯಕ್ಷರುಗಳಲ್ಲಿ ಒಬ್ಬರಾಗಿ ಕೊಡಗು ಕಾಂಗ್ರೆಸ್‍ನ ಪ್ರಮುಖರಾದ ಹಿರಿಯ ಕಾಂಗ್ರೆಸ್ಸಿಗ ಬೊಟ್ಟೋಳಂಡ ಜಿ. ಮಿಟ್ಟು ಚಂಗಪ್ಪ ಅವರನ್ನು
ಅಕ್ರಮ ಗೋ ಸಾಗಾಟ ತಡೆಗಟ್ಟಲು ಸೂಚನೆ*ಗೋಣಿಕೊಪ್ಪಲು, ಜು. 13: ಜಾನುವಾರು ಕಳ್ಳತನದಿಂದ ಕೋಮು ಸೌಹಾರ್ದತೆ ಹಾಳಾಗುತ್ತಿದೆ. ಕೇರಳಕ್ಕೆ ಸಾಗಾಟವಾಗುತ್ತಿರುವ ಅಕ್ರಮ ಗೋಸಾಗಾಟ ತಡೆಗಟ್ಟಲು ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳ ಬೇಕೆಂದು ಸಂಸದ
ಕಾರವಾರದಲ್ಲಿ ಕಾನೂರಿನ ಯುವಕನ ಕೊಲೆ ಶಂಕೆ: ನಾಪತ್ತೆಯಾದವನ ಮೃತದೇಹ ಪತ್ತೆಮಡಿಕೇರಿ, ಜು. 13: ಮಂಗಳೂರಿನಲ್ಲಿ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಕೊಡಗಿನ ಕಾನೂರಿನ ಯುವಕನೋರ್ವ ಜೂನ್ 7 ರಿಂದ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದು, 18 ದಿನಗಳ ಬಳಿಕ