ಬಿಜೆಪಿ ಸಂಸದರ ರಾಜೀನಾಮೆಗೆ ಪಿಎಫ್ಐ ಒತ್ತಾಯಮಡಿಕೇರಿ, ಜು. 14 : ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ಹಾಗೂ ಬಂಟ್ವಾಳÀದಲ್ಲಿ ನಡೆದÀ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದರಾದ ಶೋಭ ಕರಂದ್ಲಾಜೆ, ನಳೀನ್ ಕುಮಾರ್
ಸುಂಟಿಕೊಪ್ಪ ಹೋಬಳಿಯಲ್ಲಿ ಕೃಷಿಗೆ ಚಾಲನೆಸುಂಟಿಕೊಪ್ಪ, ಜು. 14: ತಾ. 12ರಿಂದ ಸುಂಟಿಕೊಪ್ಪ ವಿಭಾಗದಲ್ಲಿ ಪುರ್ನವಸ್ಸು ಮಳೆಯ ಆರ್ಭಟ ಮುಂದುವರಿದಿದ್ದು, ರೈತರ ಮುಖದಲ್ಲಿ ಆಶಾಕಿರಣ ಮೂಡಿದೆ. ಭತ್ತದ ಗದ್ದೆಗಳನ್ನು ಪಾಳುಬಿಟ್ಟ ರೈತರು ಕೂಲಿಕಾರ್ಮಿಕರ
ಅಳುವಾರದಲ್ಲಿ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಕೂಡಿಗೆ, ಜು. 14: ಪಶು ವೈದ್ಯಕೀಯ ಪದವೀಧರರಿಗೆ ವನ್ಯಜೀವಿ ವಿಷಯದಲ್ಲಿ ತರಬೇತಿ ಮತ್ತು ಸಂಶೋಧನೆ ನಡೆಸಲು 2010ರಲ್ಲಿ ಪ್ರಾರಂಭಗೊಳಿಸಿದ್ದು, ಈ ಸಂಸ್ಥೆಯನ್ನು ಕರ್ನಾಟಕ ಪಶು ವೈದ್ಯಕೀಯ ಮತ್ತು
ನೋಟ್ ಬ್ಯಾನ್ ಹಣದಲ್ಲಿ ರೈತರ ಸಾಲ ಮನ್ನಾಕ್ಕೆ ಅವಕಾಶವಿತ್ತು: ಐಎನ್ಟಿಯುಸಿಸೋಮವಾರಪೇಟೆ, ಜು. 14 : ನೋಟ್ ಬ್ಯಾನ್ ಮಾಡಿದ ಸಂದರ್ಭ ವಶಪಡಿಸಿಕೊಂಡ ಹಣದಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ರೈತರ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬಹುದಿತ್ತು ಎಂದು ಐಎನ್‍ಟಿಯುಸಿ
ಸೋಮವಾರಪೇಟೆ ಜೇಸೀ ಸಂಸ್ಥೆಗೆ ವಲಯ ವಿನ್ನಿಂಗ್ ಅವಾರ್ಡ್ಸೋಮವಾರಪೇಟೆ, ಜು. 14: ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆ ವತಿಯಿಂದ ನಡೆಸುತ್ತಿರುವ ಕಾರ್ಯಕ್ರಮಗಳನ್ನು ಗುರುತಿಸಿ ಜೇಸೀ ವಲಯ 14ರ ವಿನ್ನಿಂಗ್ ಅವಾರ್ಡ್ ನೀಡಲಾಗಿದೆ. ಇತ್ತೀಚೆಗೆ ಯಶಸ್ವಿಯಾಗಿ ನಡೆಸಿದ ಸ್ಟಾರ್