ಕಾಡಾನೆ ಧಾಳಿಯಿಂದ ಅಪಾರ ನಷ್ಟ*ಗೋಣಿಕೊಪ್ಪಲ, ಜು. 24: ಕಾಡಾನೆ ಹಾವಳಿಯಿಂದ ತಿತಿಮತಿ, ನೋಕ್ಯ, ಎಡತೊರೆ ಗ್ರಾಮದ ರೈತರು, ಬೆಳೆಗಾರರು ಊರು ಬಿಡುವ ತೀರ್ಮಾನಕ್ಕೆ ಬಂದಿದ್ದಾರೆ.ಕಳೆದ ಕೆಲತಿಂಗಳುಗಳಿಂದ ನಿರಂತರವಾಗಿ ಆನೆಗಳ ಉಪಟಳದಿಂದ ಬೆಳೆ
ಕಾವೇರಿ ನದಿಗೆ ತ್ಯಾಜ್ಯ ಆಕ್ರೋಶಸಿದ್ದಾಪುರ, ಜು. 24: ಪಟ್ಟಣದಲ್ಲಿ ಕಸ ವಿಲೇವಾರಿ ಮಾಡಿ ಗ್ರಾಮಸ್ಥರ ಪ್ರತಿಭಟನೆಯಿಂದ ಎಚ್ಚೆತ್ತುಕೊಂಡಿದ್ದ ಗ್ರಾ.ಪಂ ಇದೀಗ ಜೀವನದಿ ಕಾವೇರಿ ಸಮೀಪ ತ್ಯಾಜ್ಯಗಳ ವಿಲೇವಾರಿ ಮಾಡಿರುವದು ಗ್ರಾಮಸ್ಥರ ಆಕ್ರೋಶಕ್ಕೆ
ಸೂಕ್ಷ್ಮ ಪರಿಸರ ತಾಣಕ್ಕೆ ವಿರೋಧಸೋಮವಾರಪೇಟೆ, ಜು. 24: ತಾಲೂಕಿನ ಪುಷ್ಪಗಿರಿ ಪ್ರದೇಶವನ್ನು ಸೂಕ್ಷ್ಮ ಪರಿಸರ ತಾಣವನ್ನಾಗಿ ಘೋಷಿಸಿರುವ ಕ್ರಮಕ್ಕೆ ಪುಷ್ಪಗಿರಿ ತಟದಲ್ಲಿ ವಾಸವಿರುವ ವಿವಿಧ ಗ್ರಾಮಗಳ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು,
ಸಂಘಟನೆಯಿಂದ ಮಾತ್ರ ಬಲಿಷ್ಟ ಸಮಾಜ ನಿರ್ಮಾಣ ಸಾಧ್ಯಆಲೂರುಸಿದ್ದಾಪುರ, ಜು. 24: ಸಂಘಟನೆಯಿಂದ ಮಾತ್ರ ಬಲಿಷ್ಟ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯ ಪಟ್ಟರು. ಜಿಲ್ಲಾ ವೀರಶೈವ
ವಿವಿಧ ಕಾರ್ಯಗಳಿಗೆ ಅರ್ಜಿ ಆಹ್ವಾನಮಡಿಕೇರಿ, ಜು. 23: ಪ್ರಸಕ್ತ ಸಾಲಿನಲ್ಲಿ ಉದ್ಯೋಗಿನಿ ಯೋಜನೆಯಡಿ ಕೊಡಗು ಜಿಲ್ಲೆಗೆ 51 ಭೌತಿಕ ಗುರಿಗಳನ್ನು ಅನುಷ್ಟಾನಗೊಳಿಸಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಬೆಂಗಳೂರು ಇವರ