ಕರಿಕೆಯ ದೂರವಾಣಿ ಸಮಸ್ಯೆ ಬಗ್ಗೆ ಪ್ರಧಾನಿಯಿಂದ ಸ್ಪಂದನಕರಿಕೆ, ಜು. 25: ಭಾರತದ ಒಂದು ಮೂಲೆಯಲ್ಲಿ ಕರಿಕೆ ಗ್ರಾಮ ನೆಲೆಸಿದೆ. ದೇಶದ ರಾಜಧಾನಿ ನವದೆಹಲಿ ಸಹಸ್ರಾರು ಮೈಲಿಗಳ ಅಂತರದಲ್ಲಿದೆ. ಆದರೆ ಪ್ರಧಾನಿ ಮೋದಿ ಅವರು ಈ
ಆದಿವಾಸಿ ವಿದ್ಯಾರ್ಥಿಗಳಿಗೆ ಕಿರುಕುಳ : ಆರೋಪಮಡಿಕೇರಿ ಜು.25 : ವೀರಾಜಪೇಟೆ ಪಟ್ಟಣದ ಚಿಕ್ಕಪೇಟೆ ಛತ್ರಕೆರೆ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿ ನಿಲಯದಲ್ಲಿ ಮೂವರು ಆದಿವಾಸಿ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಶಿಕ್ಷಕರೊಬ್ಬರು
ಅನಾಥ ವೃದ್ಧೆಗೆ ವೃದ್ಧಾಶ್ರಮದ ಆಶ್ರಯಸೋಮವಾರಪೇಟೆ, ಜು. 25 : ಸಮೀಪದ ಗೌಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಹಲವಾರು ಸಮಯಗಳಿಂದ ಅನಾಥವಾಗಿ ತಿರುಗಾಡುತ್ತಿದ್ದ ವೃದ್ಧೆಯನ್ನು ವೃದ್ಧಾಶ್ರಮದಲ್ಲಿ ಆಶ್ರಯ ಕಲ್ಪಿಸಲು ಕರೆದೊಯ್ಯಲಾಯಿತು. ಸುಮಾರು 70ರ
ಶಿಕ್ಷಕರಿಗೂ ತರಬೇತಿ ಮುಖ್ಯ : ಕೆ.ವಿ.ಸುರೇಶ್ಕೂಡಿಗೆ, ಜು. 25: ಇಂದಿನ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಮುಂದಿನ ಸಾಮಾಜಿಕ ಕೌಶಲ್ಯವನ್ನು ಹೆಚ್ಚಿಸಲು ಶಿಕ್ಷಕರಿಗೂ ತರಬೇತಿಗಳು ಮುಖ್ಯವಾಗಿರುತ್ತದೆ ಎಂದು ಜಿಲ್ಲಾ ಹಿಂದುಳಿದ ವರ್ಗದ ಜಿಲ್ಲಾ ಅಧಿಕಾರಿ ಕೆ.ವಿ
ಸುಂಟಿಕೊಪ್ಪದಲ್ಲಿ ‘ಮದ್ಯ’ ಇದೆ...!ಮದ್ಯ ಮಾರಾಟ ಮಾರುವವರಿಗೆ ಸುಗ್ಗಿಯಾಗಿದೆ. ಮಾರುಕಟ್ಟೆ, ಅಂಗಡಿ, ಹೋಟೆಲ್ ಗಳ ಬಳಿ ಮದ್ಯ ಪ್ರಿಯರಿಗೆ ದುಪ್ಪಟ್ಟು ಹಣಕ್ಕೆ ಮದ್ಯ ಲಭಿಸುತ್ತಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಿಬ್ಬಂದಿಯೋರ್ವ ಹಫ್ತಾ ವಸೂಲಿ