ಶಿಸ್ತಿನ ವ್ಯಕ್ತಿತ್ವ ರೂಪುಗೊಳ್ಳಲು ಜಿಎಸ್ಟಿ ಸಹಕಾರಿ: ರವಿಕಿರಣ್ಮಡಿಕೇರಿ, ಜು. 31: ದೇಶದಲ್ಲಿ ಜಾರಿಗೊಂಡಿರುವ ನೂತನ ಸರಕು ಹಾಗೂ ಸೇವಾ ತೆರಿಗೆ ವ್ಯವಸ್ಥೆಯಿಂದಾಗಿ ಪ್ರತಿ ಪ್ರಜೆಯೂ ಶಿಸ್ತುಬದ್ಧ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಅಬಕಾರಿ
ಹಲ್ಲೆ: ಎಸ್.ಪಿ.ಗೆ ದೂರುಸೋಮವಾರಪೇಟೆ, ಜು.30: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಠಾಣೆಗೆ ಆಗಮಿಸಿದ ಯುವಕನ ಮೇಲೆ ಪೊಲೀಸ್ ಸಹಾಯಕ ಠಾಣಾಧಿಕಾರಿ ಹಲ್ಲೆ ನಡೆಸಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ.ಬಜೆಗುಂಡಿ ಗ್ರಾಮದಲ್ಲಿ
ರಸ್ತೆ ದುರಸ್ತಿಗೆ ಆಗ್ರಹಸಿದ್ದಾಪುರ, ಜು. 30: ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ನಲ್ವತ್ತೆಕರೆ ಹಾಗೂ ಬರಡಿ ಗ್ರಾಮಗಳಿಗೆ ತೆರಳುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಗ್ರಾಮಸ್ಥರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.ನೆಲ್ಯಹುದಿಕೇರಿಯ ಬರಡಿ, ನಲ್ವತ್ತೇಕರೆಗೆ
ಸಿದ್ದಾಪುರ ಆಸ್ಪತ್ರೆಗೆ ಶಾಸಕ ಬೋಪಯ್ಯ ಭೇಟಿಸಿದ್ದಾಪುರ, ಜು. 30: ಸಿದ್ದಾಪುರ ಸಮುದಾಯ ಕೇಂದ್ರಕ್ಕೆ ಸರಕಾರವು ಕೂಡಲೇ ವೈದ್ಯರನ್ನು ನೇಮಕ ಮಾಡಬೇಕೆಂದು ಶಾಸಕ ಕೆ.ಜಿ ಬೋಪಯ್ಯ ಒತ್ತಾಯಿಸಿದ್ದಾರೆ.ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ
ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಮೂಡಿಸಲು ಕವಿಗೋಷ್ಠಿಸೋಮವಾರಪೇಟೆ, ಜು.30: ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಮೂಡಿಸಲು ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸ್ಥಳೀಯ ಕವಿಗಳಿಂದ ಕವಿಗೋಷ್ಠಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕವಿಗೋಷ್ಠಿಯಲ್ಲಿ ನ.ಲ. ವಿಜಯ, ಎಂ.ಎ.