ತಾ. 26 ರಂದು ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಮಡಿಕೇರಿ ಆ.10 : ಕೂರ್ಗ್ ಡಿಸ್ಟ್ರಿಕ್ಟ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಮತ್ತು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‍ನ ಸಂಯುಕ್ತಾಶ್ರಯದಲ್ಲಿ ತಾ. 26 ಮತ್ತು 27 ರಂದು ನಗರದ ಜನರಲ್ ತಿಮ್ಮಯ್ಯ
ಚೀನಾ ವಸ್ತುಗಳನ್ನು ಖರೀದಿಸುವ ಮುನ್ನ ಸೈನಿಕರ ನೆನೆಯಿರಿಸೋಮವಾರಪೇಟೆ, ಆ. 10: ಸ್ವಾತಂತ್ರ್ಯಾನಂತರದ ದಿನಗಳಿಂದಲೂ ಭಾರತಕ್ಕೆ ಕಂಟಕಪ್ರಾಯವಾಗಿರುವ ಪಾಕಿಸ್ತಾನಕ್ಕೆ ಪರಮಾಪ್ತ ದೇಶವಾದ ಚೀನಾ ಇದೀಗ ಭಾರತದ ಮೇಲೆ ಕತ್ತಿ ಮಸೆಯುತ್ತಿದೆ. ದೇಶವಾಸಿಗಳು ಚೀನಾ ವಸ್ತುಗಳನ್ನು ಖರೀದಿಸುವ
ಜಂತುಹುಳು ನಿವಾರಣೆಯತ್ತ ಗಮನಹರಿಸಲು ಸಲಹೆ ಮಡಿಕೇರಿ, ಆ.10 : ಜಂತುಹುಳು ಬಾಧೆಯಿಂದ ರಕ್ತಹೀನತೆ, ಅಪೌಷ್ಟಿಕತೆ ಉಂಟಾಗಿ ದೈಹಿಕ ಬೆಳವಣಿಗೆ ಕುಂಠಿತವಾಗುವದರಿಂದ ಜಂತುಹುಳು ದೇಹಕ್ಕೆ ಪ್ರವೇಶವಾಗದಂತೆ ಎಚ್ಚರಿಕೆ ವಹಿಸುವದು ಅತ್ಯಗತ್ಯವಾಗಿದೆ ಎಂದು ಜಿ.ಪಂ.ಶಿಕ್ಷಣ ಮತ್ತು
ಟ್ಯಾಕ್ಸಿವಾಲ ಘಟಕಕ್ಕೆ ವಿರೋಧಕುಶಾಲನಗರ, ಆ. 10 : ಕೊಡಗು ಜಿಲ್ಲೆಯಲ್ಲಿ ಮೈಸೂರು ಟ್ಯಾಕ್ಸಿವಾಲ ಘಟಕ ತೆರೆಯುವದಿಲ್ಲ ಎಂದು ಸಂಸ್ಥೆಯ ಪ್ರಮುಖರು ಸ್ಪಷ್ಟಪಡಿಸಿದ್ದಾರೆ. ಕುಶಾಲನಗರದಲ್ಲಿ ಸಂಸ್ಥೆಯ ಪ್ರಮುಖರು ಹಾಗೂ ಜಿಲ್ಲೆಯ ಕಾರು
ಪರಿಸರ ಜಾಗೃತಿಗೆ ಸೈಕಲ್ ಜಾಥಾ*ಗೋಣಿಕೊಪ್ಪಲು, ಆ. 10: ಪರಿಸರ ಜಾಗೃತಿಯಿಂದ ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಗೋಣಿಕೊಪ್ಪ ವಾಹನ ಚಾಲಕರ ಸಂಘ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಸೈಕ್ಲೊತಾನ್ ಸ್ಪರ್ಧೆ ಏರ್ಪಡಿಸುವ ಮೂಲಕ ಪರಿಸರ