ಒಂಟಿ ಸಲಗ ಪ್ರತ್ಯಕ್ಷ: ಗ್ರಾಮದಲ್ಲಿ ಆತಂಕಸಿದ್ದಾಪುರ, ಮಾ.1 : ಹಾಡಹಗಲಲ್ಲಿ ಪಟ್ಟಣದ ಸಮೀಪ ಒಂಟಿ ಸಲಗವೊಂದು ಪ್ರತ್ಯಕ್ಷ ಗೊಂಡಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇಂದು ಮಧ್ಯಾಹ್ನ ವೇಳೆಯಲ್ಲಿ ಸಿದ್ದಾಪುರ ಪಟ್ಟಣದ ಮಡಿಕೇರಿ ರಸ್ತೆಯ ರಿವರ್ ಸೈಡ್
ಕಂದಾಯ ಅಧಿಕಾರಿಗಳಿಂದ ಕಾಫಿ ಪಲ್ಪರ್ ಯಂತ್ರಕ್ಕೆ ಬೀಗಸುಂಟಿಕೊಪ್ಪ, ಮಾ.1: ಕಾಫಿ ಪಲ್ಪರ್‍ನ ಕೊಳಚೆ ನೀರನ್ನು ತೋಡಿಗೆ ಹರಿಯ ಬಿಡುವದರಿಂದ ರೈತರು ಬಳಸುವ ಕುಡಿಯುವ ನೀರಿನ ಬಾವಿಗೆ ಕೊಳಚೆ ನೀರುವ ಸೇರುತ್ತಿರುವ ಬಗ್ಗೆ ಕಂದಾಯ ಇಲಾಖೆಗೆ
ಭಾಗಮಂಡಲದಲ್ಲಿ ವಾಹನ ನಿಲುಗಡೆ ಶುಲ್ಕ ರದ್ದು ಆದೇಶಭಾಗಮಂಡಲ, ಮಾ. 1 : ಭಾಗಮಂಡಲ ಗ್ರಾ. ಪಂ. ಸಾಮಾನ್ಯ ಸಭೆಯು ನಿನ್ನೆ ನಡೆಯಿತು. ಎಲ್ಲಾ ವಿಷಯಗಳು, ಚರ್ಚೆ ಶಾಂತಿಯುತ ವಾಗಿ ನಡೆಯಿತಾದರೂ ಕೊನೆಯಲ್ಲಿ ಪ್ರಸ್ತಾಪಿಸಲಾದ ವಾಹನ
ಕಮ್ಯುನಿಸ್ಟ್ ಹಿಂಸಾಚಾರ ಖಂಡಿಸಿ ಸಂಘ ಪರಿವಾರ ಪ್ರತಿಭಟನೆಮಡಿಕೇರಿ, ಮಾ. 1: ಕೇರಳದಲ್ಲಿ ಆರ್‍ಎಸ್‍ಎಸ್ ಎಬಿವಿಪಿ, ಬಿಎಂಎಸ್ ಹಾಗೂ ಬಿಜೆಪಿ ಮುಂತಾದ ರಾಷ್ಟ್ರೀಯ ಸಂಘಟನೆಗಳ ಕಾರ್ಯಕರ್ತರನ್ನು ಕಮ್ಯುನಿಷ್ಟರು ಭೀಕರವಾಗಿ ಹತ್ಯೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಿಟಿಜನ್ಸ್
ವಿದ್ಯಾಸಂಸ್ಥೆಯಲ್ಲಿ ಜ್ಯೋತಿ ಪ್ರದಾನಪೊನ್ನಂಪೇಟೆ, ಮಾ. 1: ಪೊನ್ನಂಪೇಟೆಯ ಸಾಯಿಶಂಕರ ವಿದ್ಯಾಸಂಸ್ಥೆಯಲ್ಲಿ ಸಂಸ್ಥೆಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಜ್ಯೋತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪದವಿ, ದ್ವಿತೀಯ ಪಿಯುಸಿ ಹಾಗೂ