ಸಾಧನೆಯನ್ನು ಜನರಿಗೆ ಮನವರಿಕೆ ಮಾಡಿ ಮಡಿಕೇರಿ ಜು.27 :ರಾಜ್ಯ ಸರಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಕಳೆದ ನಾಲ್ಕು ವರ್ಷಗಳ ಸಾಧನೆಯನ್ನು ಜನರಿಗೆ ಮನವರಿಕೆ ಮಾಡುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕೆಂದು ಜಿ.ಪಂ.
ಜಿಲ್ಲೆಯೆಲ್ಲೆಡೆ ನಾಗಪ್ಪನಿಗೆ ವಿಶೇಷ ಪೂಜೆಮಡಿಕೇರಿ, ಜು. 27: ಕೊಡಗು ಜಿಲ್ಲೆಯೆಲ್ಲೆಡೆ ಇಂದು ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆಯೊಂದಿಗೆ, ಭಕ್ತರು ವಿವಿಧ ದೋಷ, ದುರಿತಗಳ ನಿವಾರಣೆಗಾಗಿ, ನಾಗಪ್ಪನಿಗೆ ಕ್ಷೀರಾಭಿಷೇಕ ನೆರವೇರಿಸಿ ಭಕ್ತಿ
ವಿದ್ಯಾರ್ಥಿ ನಿಲಯಕ್ಕೆ ನ್ಯಾಯ ಸಮಿತಿ ಅಧ್ಯಕ್ಷರ ದಿಢೀರ್ ಭೇಟಿವೀರಾಜಪೇಟೆ, ಜು. 27: ವೀರಾಜಪೇಟೆಯ ಛತ್ರಕೆರೆ ಬಳಿ ಇರುವ ಪರಿಶಿಷ್ಟ ಜಾತಿ ಬಾಲಕಿಯರ ವಸತಿ ಶಾಲೆಗೆ ನಿನ್ನೆ ರಾತ್ರಿ ದಿಢೀರ್ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಾಮಾಜಿಕ
ವಿದ್ಯಾರ್ಥಿನಿಯರಿಗೆ ವಂಚನೆ ಪ್ರಕರಣ: ಮುಂದುವರೆದ ವಿಚಾರಣೆಮಡಿಕೇರಿ, ಜು. 27: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸುಮಾರು 40 ವಿದ್ಯಾರ್ಥಿನಿಯರನ್ನು ಉದ್ಯೋಗ ಕೊಡಿಸುವದಾಗಿ ನಂಬಿಸಿ ಬೆಂಗಳೂರಿಗೆ ಕರೆದೊಯ್ದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಮಾಜಿ ಮುಖ್ಯಮಂತ್ರಿ ಧÀರ್ಮಸಿಂಗ್ ನಿಧನಮಡಿಕೇರಿ, ಜು. 27: ಮಾಜಿ ಮುಖ್ಯಮಂತ್ರಿ ಎನ್. ಧರಂಸಿಂಗ್ (80) ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ವಿಧಿವಶರಾಗಿ ದ್ದಾರೆ. ಇಂದು ಬೆಳಿಗ್ಗೆ ಧರಂಸಿಂಗ್ ಅವರಿಗೆ