ಗುಡ್ಡೆಹೊಸೂರು ಗ್ರಾಮ ಸಭೆಗುಡ್ಡೆಹೊಸೂರು, ಆ. 24: ಇಲ್ಲಿನ ಗ್ರಾಮ ಸಭೆಯು ಪಂಚಾಯಿತಿ ಅಧ್ಯಕ್ಷೆ ಕೆ.ಎಸ್.ಭಾರತಿ ಅವರ ಅಧ್ಯಕ್ಷತೆಯಲ್ಲಿ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯದರ್ಶಿ ನಂಜುಂಡಸ್ವಾಮಿ ಕಳೆದ ವರ್ಷ ಪಂಚಾಯಿತಿ ವ್ಯಾಪ್ತಿಯಲ್ಲಿ
ಕರ್ತವ್ಯಗಳ ಅರಿವಿನಿಂದ ಉತ್ತಮ ಭವಿಷ್ಯ ವೀರಾಜಪೇಟೆ, ಆ. 24: ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ವಿಯಾಗಲು ಮೂಲಭೂತ ಕರ್ತವ್ಯಗಳ ಬಗ್ಗೆ ಹೆಚ್ಚಿನ ಗಮನಹರಿಸುವಂತಾಗಬೇಕು ಎಂದು ವೀರಾಜಪೇಟೆ ಸಿವಿಲ್ ನ್ಯಾಯಾಧೀಶೆÀ ಕೆ. ಶರ್ಮಿಳಾ ಕಾಮತ್ ಹೇಳಿದರು. ತಾಲೂಕು
ಜಾನಪದ ಮರೆತರೆ ಸಂಸ್ಕøತಿಯ ವಿನಾಶ: ಡಾ. ಬಾಲಾಜಿನಾಪೆÇೀಕ್ಲು, ಆ. 24: ಇಂದಿನ ನಾಗರಿಕತೆಯ ನಾಗಾಲೋಟದಲ್ಲಿ ಜಾನಪದ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಾಗಿದೆ. ಜಾನಪದ ಮರೆತರೆ ಸಂಸ್ಕøತಿಯ ವಿನಾಶ ಖಂಡಿತ ಎಂದು ರಾಜ್ಯ ಕನ್ನಡ
ಗಣಪತಿ ಸಾವು ಪ್ರಕರಣಕ್ಕೆ ತಿರುವುಮಡಿಕೇರಿ, ಆ. 23: ಕೊಡಗಿನ ವ್ಯಕ್ತಿ ಮಂಗಳೂರಿನಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ಕೆ. ಗಣಪತಿ ಅವರು ಕಳೆದ ವರ್ಷ ಮಡಿಕೇರಿಯ ಲಾಡ್ಜ್‍ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾದ ಪ್ರಕರಣ ಇದೀಗ ತಿರುವು
ಶ್ರೀಮಂತ ಗಣಪ ಮತ್ತಷ್ಟು ಸಿರಿವಂತ... ಈ ಬಾರಿ ಪ್ರಭಾವಳಿಮಡಿಕೇರಿ, ಆ. 23: ಸಾರ್ವಜನಿಕವಾಗಿ ಅಥವಾ ಬಲವಂತವಾಗಿ ಹಣ ಸಂಗ್ರಹಿಸದೆ, ಕೇವಲ ಸಮಿತಿ ಸದಸ್ಯರು, ಸ್ನೇಹಿತರು, ಹಿತೈಷಿಗಳು, ದಾನಿಗಳ ನೆರವಿನಿಂದ ಮಾತ್ರ ಪ್ರತಿಷ್ಠಾಪಿಸಲ್ಪಡುವ ಮಡಿಕೇರಿಯ ಕೊಹಿನೂರು ರಸ್ತೆಯ